ಕಾವ್ಯಶ್ರೀ ಯುವ ರಂಗ ನಿರ್ದೇಶಕಿ. ತಾಯಿ ಸರ್ವಮಂಗಳ ಬರೆದ ‘ಕಾಗೆ ಕಾಗೆ ಕವ್ವಾ’ ನಾಟಕವನ್ನು ರಂಗಕ್ಕೇರಿಸಿದ್ದಾರೆ. ಮೊನ್ನೆ ಸಾಣೆಹಳ್ಳಿಯಲ್ಲಿ ದೇಶದ ತುಂಬಾ ಸುದ್ದಿ ಆಗಬೇಕಾದ ಒಂದು ಮಹತ್ವದ ಚಿಂತನೆ ನಡೆಯಿತು. ದೇಶದ ಮಾತು ಬಿಡಿ, ಚಿತ್ರದುರ್ಗ ದಾಟಿ ಅದು ಆಚೆ ಸುದ್ದಿಯಾಗಲೇ ಇಲ್ಲ. ಕಾವ್ಯಶ್ರೀ ಮುತುವರ್ಜಿಯಿಂದ ಅದರ ಫೋಟೋ ದಾಖಲೆ ಮಾಡಿದ್ದಾರೆ. ನಿಮಗಾಗಿ ಕೆಲವು ಇಲ್ಲಿದೆ. ಥ್ಯಾಂಕ್ಸ್ ಕಾವ್ಯಶ್ರೀ..
ಸರ್, ನನಗೂ ಬೇಸರವಾಯಿತು ಅಷ್ಟು ಒಳ್ಳೆಯ ಕಾರ್ಯಕ್ರಮ ಇನ್ನಷ್ಟು ಜನರಿಗೆ ತಲುಪಬೇಕಿತ್ತು.
ಧನ್ಯವಾದಗಳು ಕಾವ್ಯಾರವರೆ, ಕಾರ್ಯಕ್ರಮಕ್ಕೆ ಬರಬೇಕೆನಿಸಿದರೂ ವಿಧಿ ಬಿಡಬೇಕಲ್ಲ. ನೀವು ಕಳಿಸಿದ ಪೋಟೊಗಳು ಅವಧಿಯ ಮೂಲಕ ನಮ್ಮಂಥ ಓದುಗರಿಗೆ ತಲುಪಿವೆಯಲ್ಲಾ ಅಷ್ಟು ಸಾಕು. ಯಾವ ಪುಣ್ಯಾತ್ಮ ಕ್ಯಾಮೆರಾ, ಅಂತರ್ಜಾಲವನ್ನು ಕಂಡುಹಿಡಿದನೋ ಗೊತ್ತಿಲ್ಲ. ಅದರ ಫಲದಿಂದಾದರೂ ನಾವು ದೂರದಲ್ಲಿದ್ದರೂ ನೋಡುವ ಭಾಗ್ಯ ಒದಗಿದೆಯಲ್ಲಾ ಸಾಕಷ್ಟೆ. ಪೋಟೊಗಳನ್ನು ಚೆನ್ನಾಗಿ ದಾಖಲಿಸಿರುವಿರಿ . All the best………..
Photo jotege yaavudara bagge discussion ayitu, yenu ayitu antaanu iddidre upayoga aagtittu.
Please conduct such program in Mysore also. I request Halemene sir to organize similar program in Mysore. Good photos