ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಮುದಾಯ ರಂಗಸಂಗಮದಲ್ಲಿ ಇಂದು

ಸಮುದಾಯ ರಂಗಸಂಗಮದಲ್ಲಿ ಇಂದು (ಮಂಗಳವಾರ ಝ, ೨೪) ರವೀಂದ್ರ ಕಲಾಕ್ಷೇತ್ರದಲ್ಲಿ 24 ಜನವರಿ 2012 ಮಂಗಳವಾರ   ಸಂಜೆ 4.30 ರಾಷ್ಟ್ರೀಯ ವಿಚಾರ ಸಂಕಿರಣ – “ಜನಸಂಸ್ಕೃತಿಗಾಗಿ ಹೊಸ ಚಳುವಳಿ” ಉದ್ಘಾಟನೆ : ಡಾ. ಕೆ.ಎನ್. ಪಣಿಕ್ಕರ್. ವಿಷಯ ಮಂಡನೆ : ಶ್ರೀ ಎನ್. ವಿದ್ಯಾಶಂಕರ್, ಡಾ. ಕೆ.ವೈ. ನಾರಾಯಣಸ್ವಾಮಿ, ಶ್ರೀ ಫಕೀರ್ ಮಹ್ಮದ್ ಕಟ್ಪಾಡಿ, ಶ್ರೀ ಶಿವಾನಂದ ಸಾಸ್ವೆಹಳ್ಳಿ ಅಧ್ಯಕ್ಷತೆ : ಶ್ರೀ ಎಚ್.ಎಸ್.ರಾಘವೇಂದ್ರ ರಾವ್ ಚರ್ಚೆಯಲ್ಲಿ : ಶ್ರೀ ಸಿ.ಬಸವಲಿಂಗಯ್ಯ, ಡಾ. ವಸು, ಶ್ರೀ ಬಿ. ಗಂಗಾಧರ ಮೂರ್ತಿ   ಸಂಜೆ 7.00 ನಾಟಕ ‘ಜಲಗಾರ’ – ಸಿಂಧನೂರು ಸಮುದಾಯ  ]]>

‍ಲೇಖಕರು G

24 January, 2012

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading