ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಸಂವಾದ’ ಕಾರ್ಯಾಗಾರ

ಆತ್ಮೀಯರೇ,

ಸಂವಾದ ಸಂಸ್ಥೆಯ ಆಶ್ರಯದಲ್ಲಿ 2011ರ ಡಿಸೆಂಬರ್ 22,23 ಮತ್ತು 24 ರಂದು ಬೆಂಗಳೂರಿನಲ್ಲಿ ” ಪ್ರಭುತ್ವ, ನಾಗರಿಕ ಸಮಾಜ, ಸಾಮಾಜಿಕ ಚಳುವಳಿಗಳು ಮತ್ತು ಬ್ರಷ್ಟಾಚಾರ” ಎಂಬ ವಿಷಯದ ಕುರಿತು ರಾಜ್ಯ ಮಟ್ಟದ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಾಗಾರದಲ್ಲಿ ಸಂಘ-ಸಂಸ್ಥೆ, ಸಂಘಟನೆಗಳ ಯುವ ನಾಯಕ-ನಾಯಕಿಯರು ಭಾಗವಹಿಸಬಹುದು. ಹೆಚ್ಚಿನ ವಿವರಗಳಿಗೆ ಈ ಕೆಳಕಂಡ ವಿಳಾಸದಲ್ಲಿ ಸಂಪರ್ಕಿಸಿ. ಈ ಸುದ್ಧಿಯನ್ನು ಇತರರಿಗೂ ತಿಳಿಸಿ.

ಜನಾರ್ಧನ ಕೆಸರಗದ್ದೆ : 9448380585

ಮುರಳಿ ಮೋಹನ ಕಾಟಿ : 9972089471

 

‍ಲೇಖಕರು G

17 December, 2011

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading