ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಂದೀಪ್ ನಾಯಕ್ ಗೆ ಛಂದ ಪ್ರಶಸ್ತಿ

sandeep
ಸಂದೀಪ್ ನಾಯಕ್ ಈ ಸಾಲಿನ ಛಂದ ಪುಸ್ತಕ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಮೂಲತಃ ಉತ್ತರ ಕನ್ನಡದ ಸಂದೀಪ್ ಪ್ರಜಾವಾಣಿ ಸಾಪ್ತಾಹಿಕದಲ್ಲಿ ಪತ್ರಕರ್ತ. ಸಿನೆಮಾ ಬರವಣಿಗೆಯಲ್ಲೂ ಎತ್ತಿದ ಕೈ.
ಸ್ನೇಹಜೀವಿ. ಒಳ್ಳೆಯ ವಿಮರ್ಶಕ. ಯಾವ ಮುಲಾಜೂ ಇಲ್ಲದೆ ಇದ್ದದ್ದನ್ನು ಇದ್ದ ಹಾಗೆ ಹೇಳುವ ಗುಣ. ಛಂದ ಹಸ್ತಪ್ರತಿ ಪ್ರಶಸ್ತಿ ಕನ್ನಡದ ಮನ್ನಣೆ ಗಳಿಸಿದೆ. ಇಂತಹ ಪ್ರಶಸ್ತಿಯೊಂದು ಸಂದೀಪ್ ನಾಯಕ್ ಗೆ ಸಂದಿರುವುದು ನಮಗೆ ಹೆಮ್ಮೆ.
ಕಥೆಗಾರ ಅಮರೇಶ್ ನುಗಡೋಣಿ ಈ ಬಾರಿಯ ತೀರ್ಪುಗಾರರಾಗಿದ್ದರು.

‍ಲೇಖಕರು avadhi

26 May, 2009

3 Comments

  1. PRAKASH HEGDE

    ಅಭಿನಂದನೆಗಳು.. ಸಂದೀಪ್ ನಾಯಕ್…

  2. Amrith Jogi

    ಸಂದೀಪ್ ಮುಖ ನೋಡಿ ಭಾಳಾ ದಿನಗಳಾಗಿತ್ತು. ಛಂದ ಪ್ರಶಸ್ತಿಗಾಗಿ ಅಭಿನಂದನೆಗಳು. ಇನ್ನೂ ಚಂದ ಮತ್ತು ತುಂಬ ಬರೀರಿ

  3. uma rao

    tumbaa khushhiyaayitu sandeep.
    congrats!
    uma rao

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading