ಷೇಕ್ಸ್ ಪಿಯರ್ ನಮನಕ್ಕೆ ರಂಗು

ಸಂಚಯ ತಂಡ ಮಹಾನ್ ನಾಟಕಕಾರ ಶೇಕ್ಸ್ ಪಿಯರ್ ಗೆ ವಿಭಿನ್ನವಾಗಿ ನಮನ ಸಲ್ಲಿಸಿತು.  ಐದು ತಂಡಗಳು ಒಟ್ಟಿಗೆ ಕಲೆತು ಐದು ನಾಟಕ ಪ್ರದರ್ಶಿಸುವುದರ ಜೊತೆಗೆ ಷೇಕ್ಸ್ ಪಿಯರ್ ನೆನಪು, ಕವಿತೆ ವಾಚನದ ಮೂಲಕ ರಂಗು ತುಂಬಿತು.

ಜಿ ಕೆ ಗೋವಿಂದರಾವ್ ಹಾಗೂ ಜಿ ಎನ್ ಮೋಹನ್ ಐದೂ ನಾಟಕಗಳ ನಿರ್ದೇಶಕರ ಜೊತೆ ಸೇರಿ ಉತ್ಸವವನ್ನು ಉದ್ಘಾಟಿಸಿದರು.

ಪ್ರಶ್ನೆಗಳಿರುವುದು ಶೇಕ್ಸ್ ಪಿಯರನಿಗೆ ಸಂಕಲನದ ಜಿ ಎನ್ ಮೋಹನ್ ಅವರು ಷೇಕ್ಸ್ ಪಿಯರ್ ಸುತ್ತಾ ಬರೆದಿರುವ ಕವಿತೆಗಳನ್ನು ವಾಚಿಸಿದರು. ಜಿ ಕೆ ಗೋವಿಂದ ರಾವ್ ಷೇಕ್ಸ್ ಪಿಯರ್ ನಾಟಕಗಳ ಪಾತ್ರಗಳ ಮನೋಲೋಕವನ್ನು ಬಿಚ್ಚಿಟ್ಟರು.

ಗಣೇಶ ಶೆಣೈ, ಗೌರಿ ದತ್ತು, ಎನ್ ಮಂಗಳಾ, ಮಾಲತೇಶ ಬಡಿಗೇರ್, ದಾಕ್ಷಾಯಿಣಿ ಭಟ್, ಶಶಿಧರ ಬಾರಿಘಾಟ್, ಉತ್ಥಾನ ಉಪಸ್ಥಿತರಿದ್ದರು

ಅಭಿನಯ ತರಂಗ, ದೃಶ್ಯ , ಸಮಷ್ಟಿ , ಸಂಚಾರಿ ಹಾಗೂ ಸಂಚಯ ಶೇಕ್ಸ್ ಪಿಯರ್ ನ ನಾಟಕಗಳನ್ನು ಪ್ರದರ್ಶಿಸಿತು

ಅದರ ಒಂದು ನೋಟ ಇಲ್ಲಿದೆ 

GNM Sanchaya2 rangashankara 16 GNM Sanchaya3 rangashankara 16 GNM Sanchaya4 rangashankara 16 GNM Sanchaya5 rangashankara 16 GNM Sanchaya6 rangashankara 16 GNM Sanchaya7 rangashankara 16 GNM Sanchaya8 rangashankara 16 GNM Sanchaya10 rangashankara 16 GNM Sanchaya11 rangashankara 16 GNM Sanchaya12 rangashankara 16 GNM Sanchaya13 rangashankara 16 GNM Sanchaya14 rangashankara 16

‍ಲೇಖಕರು admin

April 3, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: