ಸೋಮಾರಿ ಹುಡುಗ (lazy guy) ಅಂತೂ ಕೆಲಸ ಮಾಡಿದ್ದಾನೆ. ಸದಾ ಮುಗುಳ್ನಗುತ್ತಲೇ ಇರುವ ಪತ್ರಕರ್ತ, ಕಸ್ತೂರಿ ನಿವಾಸಿ ಶ್ರೀನಿಧಿ ಬೆಂಗಳೂರಿನಿಂದ ಮೂಡಬಿದ್ರೆಗೆ ದಂಡೆತ್ತಿ ಹೋಗಿದ್ದಾನೆ.
ಶ್ರೀನಿಧಿ ಡಿ ಎಸ್ ಅಲ್ಲಿನ ‘ನುಡಿಸಿರಿ’ಯನ್ನು ‘ಅವಧಿ’ಗಾಗಿ ಸೆರೆ ಹಿಡಿದಿದ್ದಾನೆ. ಶ್ರೀನಿಧಿ ನಿಜಕ್ಕೂ ಒಂದು ನಿಧಿ ಕೊಟ್ಟಿದ್ದಾನೆ ಥ್ಯಾಂಕ್ಸ್ ಶ್ರೀ.
ಇನ್ನಷ್ಟು ಸುಂದರ ಫೋಟೋಗಳಿಗಾಗಿ ‘ಓದುಬಜಾರ್’ ಗೆ ಭೇಟಿ ಕೊಡಿ-







beautiful photos i will definately go to odu bazar