ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವೀರ ವನಿತೆಯ ನಾಡಿನಲ್ಲಿ ವಿರಾಜಿಸಿದ ‘ಭಾರತ ಭಾಗ್ಯ ವಿಧಾತ’

ಒನಕೆ ಓಬ್ಬವ್ವನ ಸಾಹಸಗಾಥೆಯ ನಾಡು ಚಿತ್ರದುರ್ಗದಲ್ಲಿ ‘ಭಾರತ ಭಾಗ್ಯ ವಿಧಾತ’ ಧ್ವನಿ ಬೆಳಕು ಕಾರ್ಯಕ್ರಮ ಜನಮಾನಸಗೊಂಡಿದೆ. ಕಾರ್ಯಕ್ರಮ ರೂಪಿಸಿರುವ ವೈಖರಿಗೆ ಪ್ರೇಕ್ಷಕ ಮನಸೋತಿದ್ದಾನೆ. ವೇದಿಕೆಯಲ್ಲಿ ಅನಾವರಣಗೊಳ್ಳುವ ಜನಪದ ಪ್ರಕಾರಗಳಿಗೆ ಶಿಳ್ಳೆ, ಚಪ್ಪಾಳೆಗಳ ಸ್ವಾಗತ. ಕಾರ್ಯಕ್ರಮದ ಕಲಾವಿದರು ತಂತ್ರಜ್ಞರನ್ನು ಕೊಂಡಾಡಿದರು ಚಿತ್ರದುರ್ಗದ ಮಂದಿ.

‍ಲೇಖಕರು admin

1 March, 2017

BBV

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading