ವಸಂತ ಪ್ರಕಾಶನ ವಿಶ್ವ ವಿಖ್ಯಾತ ೨೫ ವ್ಯಕ್ತಿಗಳನ್ನು ಪರಿಚಯಿಸುವ ಮಾಲಿಕೆಯನ್ನು ಹೊರತಂದಿದೆ. ಪ್ರೊ ಯು ಆರ್ ರಾವ್, ಯು ಆರ್ ಅನಂತಮೂರ್ತಿ, ಎಸ್ ದಿವಾಕರ್, ಸುರೇಶ ಕುಮಾರ್, ಸಿ ಆರ್ ಸಿಂಹ ಪ್ರಕಾಶನದ ಮುರುಳಿ ಅವರು ಸಮಾರಂಭದಲ್ಲಿದ್ದರು.
ಈ ಮಾಲಿಕೆಯಲ್ಲಿನ ಎರಡು ಪುಸ್ತಕಗಳನ್ನು ರಚಿಸಿರುವ ಅಮೃತ್ ಜೋಗಿ ಅವರ ಕ್ಯಾಮೆರಾ ಮೂಲಕ ಪುಸ್ತಕಗಳ ಬಿಡುಗಡೆಯ ಸಂಭ್ರಮ ಹೀಗಿತ್ತು
ದೊಡ್ಡ ಸೈಜ್ ನಲ್ಲಿ ಫೋಟೋಗಳನ್ನು ವೀಕ್ಷಿಸಲು ಫೋಟೋ ಮೇಲೆ ಕ್ಲಿಕ್ಕಿಸಿ







0 Comments