ಮೈಸೂರ ಮಲ್ಲಿಗೆ ಎಂದು ಅಂಥ ಚೆನ್ನಾಗಿ ಕಾಣುವಂತೆ ಪುಸ್ತಕದ ರಕ್ಷಾಪತ್ರದ ಮೇಲೇ ಇರುವಾಗ ಅದನ್ನು ಮೈಸೂರು ಎಂದು ತಿದ್ದಲು ಕಾರಣವೇನು ಸ್ವಾಮಿ?
Loading...
ಎಚ್.ಎಸ್.ವೆಂಕಟೇಶಮೂರ್ತಿ
on 25 January, 2016 at 4:49 PM
ನನಗೆ ಮತ್ತು ಈಗ ಪ್ರಯೋಗವಾಗುತ್ತಿರುವ ಮೈಸೂರಮಲ್ಲಿಗೆ ನಾಟಕಕ್ಕೆ ಯಾವ ಸಂಬಂಧವೂ ಇಲ್ಲ. ದಯವಿಟ್ಟು ನನ್ನ ಹೆಸರನ್ನು ಎಳೆದು ತರಬೇಡಿ. ಇದು ನನ್ನ ಇಬ್ಬರು ಮಿತ್ರರಿಗೂ ನನ್ನ (ಶ್ರೀ ರಾಜಾರಾಮ್ ಮತ್ತು ಶ್ರೀ ರಾಜೇಂದ್ರ ಕಾರಂತ) ಮನವಿ.
ಮೈಸೂರ ಮಲ್ಲಿಗೆ ಎಂದು ಅಂಥ ಚೆನ್ನಾಗಿ ಕಾಣುವಂತೆ ಪುಸ್ತಕದ ರಕ್ಷಾಪತ್ರದ ಮೇಲೇ ಇರುವಾಗ ಅದನ್ನು ಮೈಸೂರು ಎಂದು ತಿದ್ದಲು ಕಾರಣವೇನು ಸ್ವಾಮಿ?
ನನಗೆ ಮತ್ತು ಈಗ ಪ್ರಯೋಗವಾಗುತ್ತಿರುವ ಮೈಸೂರಮಲ್ಲಿಗೆ ನಾಟಕಕ್ಕೆ ಯಾವ ಸಂಬಂಧವೂ ಇಲ್ಲ. ದಯವಿಟ್ಟು ನನ್ನ ಹೆಸರನ್ನು ಎಳೆದು ತರಬೇಡಿ. ಇದು ನನ್ನ ಇಬ್ಬರು ಮಿತ್ರರಿಗೂ ನನ್ನ (ಶ್ರೀ ರಾಜಾರಾಮ್ ಮತ್ತು ಶ್ರೀ ರಾಜೇಂದ್ರ ಕಾರಂತ) ಮನವಿ.