ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರಂಗಾಯಣ ವಿವಾದ: ನಿರ್ದೇಶಕರ ಸ್ಪಷ್ಟನೆ

ಬಂಧುಗಳೇ,

‘ಸಾದ್ವಿ’ ಪತ್ರಿಕೆಯ ಕಾರ್ಯಕ್ರಮದಲ್ಲಿ ನಾನು ಮಾಡಿದ ಭಾಷಣದ ಬಗ್ಗೆ ಕೆಲವರು ತಳಮಳಗೊಂಡಿದ್ದಾರೆ.

ನಾನು ನಡೆದಂತೆ ನುಡಿದಿದ್ದೇನೆ.

ಟಿಪ್ಪು ಬಗ್ಗೆ ಮಾತನಾಡಿದ ಮಾತ್ರಕ್ಕೆ ನನ್ನ ಜಾತ್ಯತೀತ ನಿಲುವು ಅಚಲ.

ನನ್ನ ಬದ್ಧತೆ ಏನಿದ್ದರೂ “ರಂಗಭೂಮಿ” .

ಭ್ರಷ್ಟನಾಗಲಾರೆ, ಗಾಂಧಿ ತತ್ವ ನನ್ನ ಗುರಿ, ನನ್ನ ರಂಗಾಯಣಕ್ಕೆ ದಕ್ಕೆ ಬಾರದು.

ಬಹುರೂಪಿ ಕೆಡಿಸುವ ಹುನ್ನಾರ ಮಾಡಬೇಡಿ.

ದಯಮಾಡಿ ಎಲ್ಲರೂ ಬನ್ನಿ. ಕಾರ್ಯಕ್ರಮ ನೋಡಿದ ನಂತರ ದೋಷ. ಕಂಡರೆ ಟೀಕಿಸಿ… ಆದರೆ ಬನ್ನಿ

ಅಡ್ಡಂಡ ಕಾರಿಯಪ್ಪ

‍ಲೇಖಕರು avadhi

12 February, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading