ಕನ್ನಡ ರಂಗಭೂಮಿಯ ಹಿರಿಯ ನಿರ್ದೇಶಕ, ಬೆಳಕು ವಿನ್ಯಾಸಕಾರ ಹೆಚ್.ವಿ. ವೆಂಕಟಸುಬ್ಬಯ್ಯ
ಆವರು ಇಂದು ಬೆಳಗ್ಗೆ 6 15ಕ್ಕೆ ನಿಧನ ಹೊಂದಿದರು.
ಅವರಿಗೆ 85 ವರುಷವಾಗಿತ್ತು. ಶೇಷಾದ್ರಿಪುರಂ ಅಪೊಲೋ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದರು.
ಕನ್ನಡ ರಂಗಭೂಮಿಯ ಹಿರಿಯ ನಿರ್ದೇಶಕ, ಬೆಳಕು ವಿನ್ಯಾಸಕಾರ ಹೆಚ್.ವಿ. ವೆಂಕಟಸುಬ್ಬಯ್ಯ
ಆವರು ಇಂದು ಬೆಳಗ್ಗೆ 6 15ಕ್ಕೆ ನಿಧನ ಹೊಂದಿದರು.
ಅವರಿಗೆ 85 ವರುಷವಾಗಿತ್ತು. ಶೇಷಾದ್ರಿಪುರಂ ಅಪೊಲೋ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದರು.
0 Comments