ಇಂದು ತಾನೇ ಬಂದ ಜೂನ್ ತಿಂಗಳ ’ಸಂವಾದ ಮಾಸ ಪತ್ರಿಕೆಯನ್ನು ತಿರುವಿ ಹಾಕುತ್ತಲಿದ್ದೆ. ಅದರಲ್ಲಿ ನಮ್ಮ ನಾಡಿನ ಚಿಂತಕರೊಭ್ಭರು ಹೇಳಿದ ಮಾತು ನನ್ನ ಗಮನ ಸೆಳೆಯಿತು. ಅದು ಹೀಗಿತ್ತು;
’ಪತ್ರಿಕೆ,ಪುಸ್ತಕ, ಚಲನಚಿತ್ರ-ಇವುಗಳೆಲ್ಲಾ ಮೂಲತಃ ಮಾಧ್ಯಮಗಳು. ಆದರೆ ಬರಬರುತ್ತಾ ಈ ಮಾಧ್ಯಮಗಳೆಲ್ಲಾ ಉದ್ಯಮಗಳಾದವು. ಹೀಗೆ ಆಗಲು ಭಾರಿ ಬಂಡವಾಳದ ತೊಡಗಿಸುವಿಕೆಯೇ ಮುಖ್ಯ ಕಾರಣವಾಯ್ತು…
ಮಾಧ್ಯಮಕ್ಕೆ ಸಂವೇದನೆ ಮುಖ್ಯ. ಉಧ್ಯಮಕ್ಕೆ ಸಂಪಾದನೆ ಮುಖ್ಯ. ಸಂವೇದನೆ ಮತ್ತು ಸಂಪಾದನೆಗಳ ಸಂಘರ್ಷದಲ್ಲಿ ಸಂಪಾದನೆಯ ನೆಲೆ-ನಿಲುವುಗಳೇ ಮುನ್ನೆಲೆಗೆ ಬರುತ್ತಿದೆ….’
ನಮ್ಮ ಮಾಧ್ಯಮಗಳು ನಿಜವಾಗಿಯೂ ಸೂಕ್ಷ ಸಂವೇದನೆಯನ್ನು ಕಳೆದುಕೊಳ್ಳುತ್ತಿವೆಯೇ?
]]>
ನಮ್ಮ ಮಾಧ್ಯಮಗಳು ನಿಜವಾಗಿಯೂ ಸೂಕ್ಷ ಸಂವೇದನೆಯನ್ನು ಕಳೆದುಕೊಂಡಾಗಿದೆ ಉಷಕ್ಕಾ… ಅನುಮಾನವೇ ಇಲ್ಲ…
Loading...
prasad raxidi
on 10 June, 2012 at 1:44 PM
ಮಾಧ್ಯಮ- ಉದ್ಯಮವಾದಾಗ ಆಗಬಹುದಾದ ಎಲ್ಲ ಅನಾಹುತಗಳೂ ಈಗ ನಮ್ಮ ಕಣ್ಣಮುಂದೆಯೇ ನಡೆಯತ್ತಿದೆ. ಮೊದಲಿಗೆ ದೃಶ್ಯ ಮಾಧ್ಯಮದಷ್ಟು ಪ್ರಿಂಟ್ ಮೀಡಿಯಾ ಕೆಟ್ಟಿಲ್ಲ ಅಂದುಕೊಂಡೆವು, ಈಗ ಅದೂ ಕೂಡಾ ಸರಕಾಗಿರುವುದನ್ನು ನೋಡುತ್ತಿದ್ದೇವೆ.ಸಂಪಾದನೆ ಮುಖ್ಯವಾದಾಗ ಸಂವೇದನೆಯನ್ನಷ್ಟೇ ಕಳೆದುಕೊಳ್ಳುವದಲ್ಲ… ಹಿತಾಸಕ್ತಿಗಳು ಬದಲಾಗುತ್ತವೆ.. ಜನರ ಗಮನವನ್ನು ಬೇರೆಡೆಗೆ ಸೆಳೆಯುವ – ಭ್ರಮೆ-ರೋಚಕತೆಗಳಮೂಲಕ ದಿಕ್ಕು ತಪ್ಪಿಸುವ ಎಲ್ಲ ಕೆಲಸಗಳು ನಡೆಯತ್ತವೆ- ನಡೆಯುತ್ತಿವೆ… ಅಬ್ಬರದ ಮಧ್ಯೆ ವಿವೇಕದ ಧ್ವನಿ ಕೇಳಿಸುವುದು ಹೇಗೆ.. (ಈ ಅಂತರ್ಜಾಲ ಇಲ್ಲದಿದ್ದರೆ ಏನೇನಾಗುತ್ತಿತ್ತು, ನಾವೇನು ಮಾಡಬಹುದಿತ್ತು ಊಹಿಸಿ…)
Loading...
Dr Gnanadev Molakalmuru
on 10 June, 2012 at 2:48 PM
ನಿಮ್ಮ ದುಗುಡ ಸತ್ಯವಾದದ್ದು. ಅದು ನಮ್ಮ ಕಾಲದ ದುರ೦ತ. sensationalism, glorification, ಅದಲು ಬದಲಾಗಿರುವ ಆದ್ಯತೆಗಳು ಇವೇ ಇ೦ದಿನ ಮಾಧ್ಯಮದ ರೋಗಗ್ರಸ್ತ ಲಕ್ಷಣಗಳು!
Loading...
ದೊಡ್ಡಿಪಾಳ್ಯ ನರಸಿಂಹಮೂರ್ತಿ
on 11 June, 2012 at 1:20 AM
ಸಂವೇದನೆ ಮತ್ತು ಸಂಪಾದನೆಗಳ ಸಂಘರ್ಷ – ಇಂದಿನ ಮಾದ್ಯಮಗಳನ್ನು ಅರ್ಥ ಮಾಡಿಕೊಳ್ಳಲು ಈ ಎರಡು ಶಬ್ದಗಳು ಸಾಕಾಗಬಹುದು.
ನಮ್ಮ ಮಾಧ್ಯಮಗಳು ನಿಜವಾಗಿಯೂ ಸೂಕ್ಷ ಸಂವೇದನೆಯನ್ನು ಕಳೆದುಕೊಂಡಾಗಿದೆ ಉಷಕ್ಕಾ… ಅನುಮಾನವೇ ಇಲ್ಲ…
ಮಾಧ್ಯಮ- ಉದ್ಯಮವಾದಾಗ ಆಗಬಹುದಾದ ಎಲ್ಲ ಅನಾಹುತಗಳೂ ಈಗ ನಮ್ಮ ಕಣ್ಣಮುಂದೆಯೇ ನಡೆಯತ್ತಿದೆ. ಮೊದಲಿಗೆ ದೃಶ್ಯ ಮಾಧ್ಯಮದಷ್ಟು ಪ್ರಿಂಟ್ ಮೀಡಿಯಾ ಕೆಟ್ಟಿಲ್ಲ ಅಂದುಕೊಂಡೆವು, ಈಗ ಅದೂ ಕೂಡಾ ಸರಕಾಗಿರುವುದನ್ನು ನೋಡುತ್ತಿದ್ದೇವೆ.ಸಂಪಾದನೆ ಮುಖ್ಯವಾದಾಗ ಸಂವೇದನೆಯನ್ನಷ್ಟೇ ಕಳೆದುಕೊಳ್ಳುವದಲ್ಲ… ಹಿತಾಸಕ್ತಿಗಳು ಬದಲಾಗುತ್ತವೆ.. ಜನರ ಗಮನವನ್ನು ಬೇರೆಡೆಗೆ ಸೆಳೆಯುವ – ಭ್ರಮೆ-ರೋಚಕತೆಗಳಮೂಲಕ ದಿಕ್ಕು ತಪ್ಪಿಸುವ ಎಲ್ಲ ಕೆಲಸಗಳು ನಡೆಯತ್ತವೆ- ನಡೆಯುತ್ತಿವೆ… ಅಬ್ಬರದ ಮಧ್ಯೆ ವಿವೇಕದ ಧ್ವನಿ ಕೇಳಿಸುವುದು ಹೇಗೆ.. (ಈ ಅಂತರ್ಜಾಲ ಇಲ್ಲದಿದ್ದರೆ ಏನೇನಾಗುತ್ತಿತ್ತು, ನಾವೇನು ಮಾಡಬಹುದಿತ್ತು ಊಹಿಸಿ…)
ನಿಮ್ಮ ದುಗುಡ ಸತ್ಯವಾದದ್ದು. ಅದು ನಮ್ಮ ಕಾಲದ ದುರ೦ತ. sensationalism, glorification, ಅದಲು ಬದಲಾಗಿರುವ ಆದ್ಯತೆಗಳು ಇವೇ ಇ೦ದಿನ ಮಾಧ್ಯಮದ ರೋಗಗ್ರಸ್ತ ಲಕ್ಷಣಗಳು!
ಸಂವೇದನೆ ಮತ್ತು ಸಂಪಾದನೆಗಳ ಸಂಘರ್ಷ – ಇಂದಿನ ಮಾದ್ಯಮಗಳನ್ನು ಅರ್ಥ ಮಾಡಿಕೊಳ್ಳಲು ಈ ಎರಡು ಶಬ್ದಗಳು ಸಾಕಾಗಬಹುದು.