
ತೇಜಸ್ವಿಯವರ ೭೦ ನೆಯ ಹುಟ್ಟುಹಬ್ಬದ ಅಂಗವಾಗಿ ‘ಅವಧಿ’ ಹೊರತಂದ ಪಿ ಮಹಮದ್ ಹಾಗೂ ಗುಜ್ಜಾರ್ ರಚಿಸಿದ ಮೂರು ತೇಜಸ್ವಿ ಕಾರ್ಡ್ ಗಳನ್ನು ಮೈಸೂರಿನಲ್ಲಿ ಬಿಡುಗಡೆ ಮಾಡಲಾಯಿತು.
ತೇಜಸ್ವಿಯವರ ಪತ್ನಿ ರಾಜೇಶ್ವರಿ, ತಂಗಿ ತಾರಿಣಿ, ಒಡನಾಡಿಗಳಾದ ಎಂ ಎಸ್ ಶ್ರೀರಾಮ್, ಜಿ ಎಚ್ ನಾಯಕ್ ಅವರು ಈ ಕಾರ್ಡ್ ಗಳನ್ನು ಬಿಡುಗಡೆ ಮಾಡಿದರು.
ಬೆಂಗಳೂರಿನಲ್ಲಿ ಭಾರತ ಯಾತ್ರಾ ಕೇಂದ್ರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಬಿ ಚಂದ್ರೇಗೌಡ, ಎಂ ಪಿ ಪ್ರಕಾಶ್, ಬಿ ಎಲ್ ಶಂಕರ್ ಬಿಡುಗಡೆ ಮಾಡಿದರು, ಅವಿರತ ಬಳಗದ ಸಮಾರಂಭದಲ್ಲಿ ಕೆ ವೈ ನಾರಾಯಣ ಸ್ವಾಮಿ, ಸುಚೇಂದ್ರಪ್ರಸಾದ್ ಬಿಡುಗಡೆ ಮಾಡಿದರು.
ಮನೆ, ಮನಕೆ ತೇಜಸ್ವಿ
ನಿಮಗೆ ಇವೂ ಇಷ್ಟವಾಗಬಹುದು…





0 Comments