‘ದಿನ ಸವೆಯುತ್ತಿದೆ. ದಿನ ಮುಗಿಯುವ ಕೊನೆಯಲ್ಲಿ ಎಲ್ಲವೂ ಮುಗಿದ
ಮೇಲೆ ಭಾವನೆ ಮೀರಿದ ಇಥಿಯೋಪಿಯಾದ ಮಕ್ಕಳು ಬರುತ್ತವೆ. ಕ್ಷಾಮದ
ಬಿಳಿ ಹಲ್ಲುಗಳು ಅವುಗಳನ್ನು ತಿನ್ನುತ್ತವೆ. ಅವುಗಳು ನನ್ನನ್ನು ತಿನ್ನುತ್ತವೆ…’
-ದೇವನೂರ ಮಹಾದೇವ
ನಮ್ಮ ಮೇಲಿಂಗ್ ಲಿಸ್ಟ್ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್ನಲ್ಲಿ ಪಡೆಯಬಹುದು.
ದೇವನೂರರೆ , ನಿಮ್ಮನ್ನು ತಿನ್ನುವ ಆ ಸಂಗತಿಗಳೇ ನಮ್ಮೆಲ್ಲರನ್ನೂ ತಿನ್ನಲಿ . ಕಿವುಡು ,ಕುರುಡು ,ಕ್ರೂರವು ಆದ ಈ ಸಮಾಜಕ್ಕೆ ಸ್ವಲ್ಪವಾದರೂ ಮನುಷ್ಯತ್ವ ಬರಲಿ .ದಯವಿಲ್ಲದಾ ಧರ್ಮಗಳು ನೂರಾರು ಇದ್ದೂ ಇಲ್ಲದಂತಾಗಿದೆ …………
ಕ್ಷಾಮದ
ಬಿಳಿ ಹಲ್ಲುಗಳು ಅವುಗಳನ್ನು ತಿನ್ನುತ್ತವೆ. ಅವುಗಳು ನನ್ನನ್ನು ತಿನ್ನುತ್ತವೆ…’
-ದೇವನೂರ ಮಹಾದೇವ
idii..manukulakke idu kaadabekaagide…tattabekaagide…
nimma chintane nannannu kaaduttide….