ಮನವೆಂಬ ಪತಂಗಕ್ಕೆ…
ಕನಸೆಂಬ ದಾರ...
ಜ್ಯೋತಿ ಇರ್ವತ್ತೂರ್
ಲಿಸನ್ ಅಮಾಯದ ಈ ಹಾಡು ಕೇಳಿದಾಗಲೆಲ್ಲಾ ಪತ್ರಿಕೋದ್ಯಮದ ಆರಂಭದ ದಿನಗಳ ನೆನಪು…ಫೋಟೋಗ್ರಫಿ…ಲೇಖನ…ವರದಿಗಾರಿಕೆ ಗಾಗಿ ಓಡಾಡಿದ ದಿನಗಳವು…ಫೋಟೋಗ್ರಫಿ ನೀಡೋ ಖುಷಿ..
ಆಕಾಶದ ಪೋಟೋಗಳಿಗಾಗಿ ಮನೆಯಿಂದ ಗುಡ್ಡ ಹತ್ತಿದ್ದು ಗೊತ್ತಾಗಲಿಲ್ಲ…ಬರಿ ಪಾದಗಳಿಗೆ ಮುಳ್ಳು ಚುಚ್ಚಿದರು ತಿಳಿಯಲಿಲ್ಲ…ಆಕಾಶ ಹೇಳಿಕೊಟ್ಟಷ್ಟು ವಿನಮ್ರತೆ ಪಾಠ ಯಾರು ಕಲಿಸಲಿಲ್ಲ….ಆಗಸ ನನ್ನ ಸೆಳೆದಷ್ಟು ಯಾರು ಸೆಳೆಯಲಿಲ್ಲ……
0 ಪ್ರತಿಕ್ರಿಯೆಗಳು