ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಮಧುರಚೆನ್ನ ಕಾವ್ಯ ಪ್ರಶಸ್ತಿ’ಗೆ ಆಹ್ವಾನ

ಅನುಭಾವ ಕವಿ ಮಧುರಚೆನ್ನರ ನೆನಪಿನಲ್ಲಿ ‘ ಮಧುರಚೆನ್ನ ಕಾವ್ಯ ಪ್ರಶಸ್ತಿ-2020’ ಕ್ಕಾಗಿ ಕನ್ನಡದ ಕವಿ/ಕವಯತ್ರಿಯರ ಕವನ ಸಂಕಲನಗಳನ್ನು ಆಹ್ವಾನಿಸಲಾಗಿದೆ. ಮರುಮುದ್ರಣ, ಅನುವಾದಿತ ಕವಿತೆಗಳಿಗೆ ಪ್ರವೇಶವಿಲ್ಲ. ಈ ಪ್ರಶಸ್ತಿಯೂ ರೂ. 10,000/- (ಹತ್ತು ಸಾವಿರ ರೂಪಾಯಿ) ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿರುತ್ತದೆ.

ನಿಯಮಗಳು:

– 2019ರಲ್ಲಿ ಪ್ರಕಟವಾದ 3 (ಮೂರು) ಕವನ ಸಂಕಲನಗಳನ್ನು ಸ್ಪರ್ಧೆಗೆ ಕಳುಹಿಸುವುದು. (ರಿಜಿಸ್ಟರ್ ಪೋಸ್ಟ್ ಮುಖಾಂತರ ಮಾತ್ರ ಕಳುಹಿಸುವುದು.)

– 40ವಯಸ್ಸಿನೊಳಗಿನ ಕವಿಗಳಿಗೆ ಮಾತ್ರ ಅವಕಾಶ.

– ಸ್ಪರ್ಧೆಯಲ್ಲಿ ಎಷ್ಟು ಸಲವಾದರೂ ಭಾಗವಹಿಸಬಹುದು ಆದರೆ ಒಮ್ಮೆ ಪ್ರಶಸ್ತಿ ಪುರಸ್ಕಾರಾದವರು ಮತ್ತೆ ಸ್ಪರ್ಧಿಸಲು ಅವಕಾಶ ಇರುವುದಿಲ್ಲ.

– ಅರ್ಹವೆನಿಸುವ ಪ್ರವೇಶಗಳು ಬಾರದಿದ್ದಲ್ಲಿ ಪ್ರಶಸ್ತಿಯನ್ನು ತಡೆಹಿಡಿಯುವ ಹಕ್ಕು ಬಳಗಕ್ಕೆ ಇರುತ್ತದೆ.

– ಮಧುರಚೆನ್ನ ಕಾವ್ಯ ಪ್ರಶಸ್ತಿಯ ಕುಟುಂಬ ಪರಿವಾರದವರು ಸ್ಪರ್ಧೆಯಲ್ಲಿ ಭಾಗವಹಿಸುವಂತಿಲ್ಲ.

– ಪ್ರಶಸ್ತಿಗೆ ಆಯ್ಕೆಯಾದ ನಂತರ ಆಯ್ಕೆಯಾದ ಸಂಕಲನದ 25 (ಇಪ್ಪತ್ತೈದು) ಮುದ್ರಿತ ಪ್ರತಿಗಳನ್ನು ಸಂಚಾಲಕರ ವಿಳಾಸಕ್ಕೆ ಕಳುಹಿಸಿ ಕೊಡಬೇಕು.

ಸಂಕಲನ ಕಳುಹಿಸುವ ಕೊನೆಯ ದಿನಾಂಕ:

14/ ಅಕ್ಟೋಬರ್ / 2020

ಕೃತಿಗಳನ್ನು ಕಳುಹಿಸಬೇಕಾದ ವಿಳಾಸ:

ಸುಮಿತ್ ಮೇತ್ರಿ

ಸಂಚಾಲಕರು,

ಮಧುರಚೆನ್ನ ಕಾವ್ಯ ಪ್ರಶಸ್ತಿ.

ಹಲಸಂಗಿ – 586207

ತಾ. ಚಡಚಣ  ಜಿ. ವಿಜಯಪುರ

ಮೊ: +91 9980845630

ಮೇಲ್: prarthanavs@gmail.com

‍ಲೇಖಕರು Avadhi

16 September, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading