ತುಂಬಾ ಅಪರೂಪದ ವಿಶೇಷ ಭಾವಚಿತ್ರ. ಇಲ್ಲಿ ಶಂಕರ್ ನಾಗ್ ಜೊತೆ ಇರುವ ಇನ್ನಿಬ್ಬರನ್ನು ನಾನು ಗುರುತಿಸಬಲ್ಲೆ. ಅದರಲ್ಲಿ ಒಬ್ಬರು ಗಿರೀಶ್ ಕಾರ್ನಾಡ್ ಮತ್ತೊಬ್ಬರು ಗೋಪಾಲ್ ವಾಜಪೇಯಿ. ಇನ್ನೊಬ್ಬರ ಪರಿಚಯವಿಲ್ಲ. ಹೀಗಾಗಿ ಈ ಕ್ವಿಜ್ ನಲ್ಲಿ ಭಾಗಶಃ ಪಾಸಾಗಿದ್ದೇನೆ ಎಂದುಕೊಳ್ಳುತ್ತೇನೆ.
Loading...
D.RAVI VARMA
on 22 March, 2012 at 6:13 AM
ಇದು ಒಂದಾನೊಂದು ಕಾಲದಲ್ಲಿ ಚಿತ್ರದ ಅದ್ಬುತ ಫೋಟೋ ಗಿರೀಶ್ ಕಾರ್ನಾಡ್ ಅವರನ್ನು ಗುರುತಿಸಬಲ್ಲೆ ಇನ್ನಿಬ್ಬರನ್ನು ನೋಡಿದ್ದೇನೆ, ಆದರೆ ಗುರುತಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಲು ಬೇಸರವಾಗುತ್ತದೆ, ಹಾಳು ಮರೆವು ನೋಡಿ .
Loading...
Siddaram HIpparagi
on 24 March, 2012 at 12:24 PM
ಈ ಚಿತ್ರದಲ್ಲಿ ಗಿರೀಶ ಕಾರ್ನಾಡರ ಬಲಕ್ಕೆ ಮತ್ತು ಶಂಕರನಾಗರವರ ಎಡಕ್ಕೆ ಕೂತವರು ಸಾಹಿತಿಗಳಾದ ಶ್ರೀ ಗೋಪಾಲ ವಾಜಪೇಯಿಯವರು. ಶಂಕರನಾಗರವರ ಬಲಕ್ಕಿರುವವರು ಛಾಯಾಗ್ರಾಹಕ ಎ.ಕೆ.ಬೀರ್.
ಬಲತುದಿಯ ಗಡ್ಡಧಾರಿ ಗಿರೀಶ್ ಕಾರ್ನಾಡ್ ಕಣ್ರೀ..
-ಸುಮಂಗಲಾ
ಗಿರೀಶ್ ಕರ್ನಾರ್ಡ್ ಗುರುತಿಸಬಹುದು… ಉಳ್ದವ್ರು ಗೊತ್ತಗ್ತಿಲ್ವೆ…!!??
Right most person is Girish Karnad. Don’t know abt others.
ನಿರ್ದೇಶಕ ಗಿರೀಶ ಕಾರ್ನಾಡ, ಛಾಯಾಗ್ರಾಹಕ ಎ.ಕೆ. ಬೀರ್ ಮತ್ತು ಕಾನಕಾನಹಳ್ಳಿ ಗೋಪಿ.
– ಪ್ರಶಾಂತ
Girish Karnad
Balagadeya koneyavaru – Shri Girish Karnad.
ತುಂಬಾ ಅಪರೂಪದ ವಿಶೇಷ ಭಾವಚಿತ್ರ. ಇಲ್ಲಿ ಶಂಕರ್ ನಾಗ್ ಜೊತೆ ಇರುವ ಇನ್ನಿಬ್ಬರನ್ನು ನಾನು ಗುರುತಿಸಬಲ್ಲೆ. ಅದರಲ್ಲಿ ಒಬ್ಬರು ಗಿರೀಶ್ ಕಾರ್ನಾಡ್ ಮತ್ತೊಬ್ಬರು ಗೋಪಾಲ್ ವಾಜಪೇಯಿ. ಇನ್ನೊಬ್ಬರ ಪರಿಚಯವಿಲ್ಲ. ಹೀಗಾಗಿ ಈ ಕ್ವಿಜ್ ನಲ್ಲಿ ಭಾಗಶಃ ಪಾಸಾಗಿದ್ದೇನೆ ಎಂದುಕೊಳ್ಳುತ್ತೇನೆ.
ಇದು ಒಂದಾನೊಂದು ಕಾಲದಲ್ಲಿ ಚಿತ್ರದ ಅದ್ಬುತ ಫೋಟೋ ಗಿರೀಶ್ ಕಾರ್ನಾಡ್ ಅವರನ್ನು ಗುರುತಿಸಬಲ್ಲೆ ಇನ್ನಿಬ್ಬರನ್ನು ನೋಡಿದ್ದೇನೆ, ಆದರೆ ಗುರುತಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಲು ಬೇಸರವಾಗುತ್ತದೆ, ಹಾಳು ಮರೆವು ನೋಡಿ .
ಈ ಚಿತ್ರದಲ್ಲಿ ಗಿರೀಶ ಕಾರ್ನಾಡರ ಬಲಕ್ಕೆ ಮತ್ತು ಶಂಕರನಾಗರವರ ಎಡಕ್ಕೆ ಕೂತವರು ಸಾಹಿತಿಗಳಾದ ಶ್ರೀ ಗೋಪಾಲ ವಾಜಪೇಯಿಯವರು. ಶಂಕರನಾಗರವರ ಬಲಕ್ಕಿರುವವರು ಛಾಯಾಗ್ರಾಹಕ ಎ.ಕೆ.ಬೀರ್.