ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮತ್ತೆ ಮತ್ತೆ ನೆನಪು…

ಈ ದಿನ ಪತ್ರಕರ್ತ ಸುಗತ ಶ್ರೀನಿವಾಸರಾಜು ಅವರಿಂದ ಪತ್ರ ಬಂತು. ಅವರ ಪುಸ್ತಕದ ಬಗ್ಗೆ ‘ದಿ ಹಿಂದೂ’ ಪತ್ರಿಕೆ ಆತ್ಮೀಯವಾಗಿ ಬರೆದಿದೆ. ಇದನ್ನು ಓದುತ್ತಿದ್ದಂತೆ ಯಾಕೆ ಗೊತ್ತಿಲ್ಲ್ಲ ಮೇಲಿಂದ ಮೇಲೆ ಶ್ರೀನಿವಾಸರಾಜು ಅವರು ನೆನಪಾದರು. ಈ ಪುಸ್ತಕ ಬಂದಾಗ ಅವರು ಇರಬೇಕಿತ್ತು ಎನಿಸಿತು. ಕನ್ನಡದ ಹೆಮ್ಮೆಯ ಚಿತ್ರಕಾರ ಪಿ ಮಹಮದ್ ಬರೆದ ಶ್ರೀನಿವಾಸರಾಜು ಚಿತ್ರಗಳನ್ನು ಗೌರವದಿಂದ ಇಲ್ಲಿ ನೀಡುತ್ತಿದ್ದೇವೆ.



‍ಲೇಖಕರು avadhi

6 August, 2008

1 Comment

  1. bvmahesh chandra

    ಚಿ.ಶ್ರೀನಿವಾಸ ಮೇಷ್ಟ್ರಿಗೆ ಪುಸ್ತಕ ಕಿರೀಟ…ಪಿ.ಎಂ. ಕಲ್ಪನೆ ಅದ್ಬುತ.
    ಆಲದ ಮರದಡಿ ಬೇರೇನೂ ಬೆಳೆಯದು ಎಂಬ ಮಾತಿದೆ. ಸಾಹಿತ್ಯ ಸೇವೆಯೆಂಬ ಕೈಂಕರ್ಯದಲ್ಲಿ ತೊಡಿಗದ್ದ ಶ್ರೀನಿವಾಸ ಮೇಷ್ಟ್ರು ವ್ಯಕ್ತಿತ್ವದಲ್ಲಿ, ಅಕ್ಷರ ಪ್ರೀತಿಯಲ್ಲಿ, ಕಿರಿಯರೆಡೆಗಿನ ವಾತ್ಸಲ್ಯ-ಮೆಚ್ಚುಗೆಯಲ್ಲಿ ದೊಡ್ಡಆಲದ ಮರವೆ. ಅವರ ಮರವಾಗಿ ಕಿರಿ-ಮರಿ ಸಾಹಿತ್ಯ ಪಕ್ಷಿಗಳಿಗೆ ಆಸರೆ ನೀಡಿದ್ದರೆಂಬ ಮಹಮದ್ ಚಿತ್ರಣ ವಾಹ್ ಅದ್ಬುತ. ಮೂರನೆಯ ಚಿತ್ರ…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading