ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಂಡ್ಯ ರಮೇಶ್ ಅವರ ’ಕನವರಿಕೆ’ ಫೋಟೋ ಆಲ್ಬಂ

ಮೈಸೂರಿನಲ್ಲಿ ಇತ್ತೀಚಿಗೆ ಮಂಡ್ಯ ರಮೇಶ್ ಅವರ ’ಕನವರಿಕೆ’ ಮತ್ತು ’ರಂಗೋಲಿ’ ಪುಸ್ತಕಗಳು ಬಿಡುಗಡೆಯಾದವು. ನಟ ಪ್ರಕಾಶ್ ರೈ, ಡಾ ಸಿ ನಾಗಣ್ಣ, ಪುಟ್ಟಣ್ಣಯ್ಯ ಮತ್ತು ಅನೇಕ ಸಮಾನ ಮನಸ್ಕರು ಭಾಗವಹಿಸಿದ್ದ ಸಮಾರಂಭದ ಫೋಟೋಗಳು ನಿಮಗಾಗಿ :

ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ :
ಫೋಟೋ ಕೃಪೆ : ಮಂಡ್ಯ ರಮೇಶ್

‍ಲೇಖಕರು G

16 November, 2013

2 Comments

  1. ಸಂತೋಷ ಗುಡ್ಡಿಯಂಗಡಿ

    ಅಪರೂಪದ ಪುಸ್ತಕ ಬಿಡುಗಡೆ ಕಾರ್ಯಕ್ರಮ. ಬಿಡುಗಡೆ ಮಾಡಿದ ರೀತಿ, ಪ್ರಕಾಶ ರೈ ಮಾತುಗಳು, ಪುಟ್ಟಣ್ಣಯ್ಯನವರ ಎಂದಿನ ಹಾಸ್ಯಭರಿತ ಮಾತುಗಳು, ಮಂಡ್ಯ ರಮೇಶರ ಮಾತುಗಳು ಚನ್ನಾಗಿದ್ದವು. ರಂಗಗೀತೆಗಳು ಚನ್ನಾಗೇ ಇದ್ದವು,

  2. ಚಂದ್ರಕಾಂತ ವಡ್ಡು

    ಅಂದು ಬಿಡುಗಡೆ ಆದದ್ದು ‘ಅಂಕುರ ಪ್ರಕಾಶನ’ ಹೊರತಂದ ಮಂಡ್ಯ ರಮೇಶ್ ಅವರ ‘ಕನವರಿಕೆ’ ಪುಸ್ತಕ ಮಾತ್ರ ! ‘ರಂಗೋಲಿ’ ಬಿಡಿಸಿದ ಕಲಾವಿದರು ಯಾರೋ?!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading