ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಭಾವ ತರಂಗ'…

‘ಭಾವ ತರಂಗ’

ಸಂಗೀತ: ಪ್ರದೀಪ್.ಬಿ.ವಿ ಧ್ವನಿಮುದ್ರಿಕೆಯ ಬಿಡುಗಡೆ ಸಮಾರಂಭ ದಿನಾಂಕ: 17-10-2010 ಭಾನುವಾರ,ಸಂಜೆ 6.30ಕ್ಕೆ ಸಂಜೆ 7.30 ಕ್ಕೆ – ಸುಗಮ ಸಂಗೀತ ಗಾಯನ ಕಾರ್ಯಕ್ರಮ ಸ್ಥಳ: ಶ್ರೀ ಕೃಷ್ಣರಾಜ ಪರಿಷನ್ಮಂದಿರ ಕನ್ನಡ ಸಾಹಿತ್ಯ ಪರಿಷತ್ತು ಆವರಣ, ಪಂಪ ಮಹಾಕವಿ ರಸ್ತೆ, ಬೆಂಗಳೂರು. ಸಮಾರಂಭದ ಅಧ್ಯಕ್ಷತೆ: ಶ್ರೀ ಮ್ಯಾಂಡೋಲಿನ್ ಪ್ರಸಾದ್ ಪ್ರಸಿದ್ಧ ಸಂಗೀತ ನಿರ್ದೇಶಕರು ಮುಖ್ಯ ಅತಿಥಿಗಳು: ಶ್ರೀ ಜಯಂತ ಕಾಯ್ಕಿಣಿ ಪ್ರಸಿದ್ಧ ಕವಿಗಳು ಮತ್ತು ಬರಹಗಾರರು ಡಾ|| ಬಿ.ವಿ.ರಾಜಾರಾಂ ಅಧ್ಯಕ್ಷರು,ಕರ್ನಾಟಕ ನಾಟಕ ಅಕಾಡೆಮಿ ಶ್ರೀ ವೇಲು ಲಹರಿ ರೆಕಾರ್ಡಿಂಗ್ ಕಂಪನಿ ವಿಶೇಷ ಆಹ್ವಾನಿತರು: ನಟರತ್ನಾಕರ ಡಾ|| ಮಾಸ್ಟರ್ ಹಿರಣ್ಣಯ್ಯ, ಪ್ರೊಫೆತಸರ್ ಕೆ.ಇ. ರಾಧಾಕೃಷ್ಣ, ಶ್ರೀ ಡಿ.ಶ್ರೀನಿವಾಸಾಚಾರ್, ಶ್ರೀ ಕೃಷ್ಣಮೂರ್ತಿ ಕವತ್ತಾರ್, ಶ್ರೀ ಬಿ.ಸುದರ್ಶನ್,ಶ್ರೀ ಪ್ರವೀಣ್.ಡಿ.ರಾವ್, ಶ್ರೀ ಕಿಕ್ಕೇರಿ ಕೃಷ್ಣಮೂರ್ತಿ]]>

‍ಲೇಖಕರು avadhi

14 October, 2010

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading