ಪ್ರತಿವಾದಿ ಭಯಂಕರ ಶ್ರೀನಿವಾಸ್… ಇದು ಪಿ.ಬಿ. ಶ್ರೀನಿವಾಸ್ ಅವರ ಪೂರ್ತಿ ಹೆಸರು. ಅವರು ಮಧುರ ಕಂಠದ ಅಮರ ಗಾಯಕ. ಬಹುಭಾಷಾ ಪಂಡಿತ ಕೂಡ. ಇಂದಿಗೂ ಅವರ ಹಾಡುಗಳು ರೇಡಿಯೋದಲ್ಲಿ ತೇಲಿಬರುತ್ತಿದ್ದರೆ ನಾವು ಎಲ್ಲಿಯೋ ತೇಲಿಹೋಗಿಬಿಡುತ್ತೇವೆ. ಓಹಿಲೇಶ್ವರ, ಭಕ್ತ ಕನಕದಾಸ, ನಂದಾ ದೀಪ… ಹೀಗೇ ಅಸಂಖ್ಯ ಚಿತ್ರಗಳ ಹಾಡುಗಳ ಹಾಡುಗಳು ಒಂದರ ಹಿಂದೊಂದು ನೆನಪಾಗತೊಡಗುತ್ತವೆ. ಅಂತ ನೆನಪುಗಳನ್ನು ನಮ್ಮೆದೆಯಲ್ಲಿಟ್ಟು ತಮ್ಮ ಪಾಡಿಗೆ ತಾವು ಹೊರಟು ಹೋಗಿರುವ ಪಿ.ಬಿ.ಎಸ್. ಗೆ ಭಾವಪೂರ್ಣ ಶ್ರದ್ಧಾಂಜಲಿ.
ಕನ್ನಡದ ಕೋಗಿಲೆ ಪಿ.ಬಿ. ಇನ್ನಿಲ್ಲ. ಇದು ಆಘಾತಕಾರಿ ಸುದ್ದಿ.
ಆಡಿಸಿ ನೋಡು ಬೀಳಿಸಿ ನೋಡು ಮುರಿದು ಹೋಗದು. ಸರಿ
ಅವರು ಸೃಷ್ಟಿಸಿದ ನಾದ ಲೋಕಕ್ಕೆ ಎಂದು ಸಾವಿಲ್ಲ. ಜೀವ ಮತ್ತು
ಭಾವಗಳು ಸದಾ ನಮ್ಮ ಹೃದಯದಲ್ಲಿ ನೆಲೆಸಿರುತ್ತವೆ.
ಪ್ರತಿವಾದಿ ಭಯಂಕರ ಶ್ರೀನಿವಾಸ್… ಇದು ಪಿ.ಬಿ. ಶ್ರೀನಿವಾಸ್ ಅವರ ಪೂರ್ತಿ ಹೆಸರು. ಅವರು ಮಧುರ ಕಂಠದ ಅಮರ ಗಾಯಕ. ಬಹುಭಾಷಾ ಪಂಡಿತ ಕೂಡ. ಇಂದಿಗೂ ಅವರ ಹಾಡುಗಳು ರೇಡಿಯೋದಲ್ಲಿ ತೇಲಿಬರುತ್ತಿದ್ದರೆ ನಾವು ಎಲ್ಲಿಯೋ ತೇಲಿಹೋಗಿಬಿಡುತ್ತೇವೆ. ಓಹಿಲೇಶ್ವರ, ಭಕ್ತ ಕನಕದಾಸ, ನಂದಾ ದೀಪ… ಹೀಗೇ ಅಸಂಖ್ಯ ಚಿತ್ರಗಳ ಹಾಡುಗಳ ಹಾಡುಗಳು ಒಂದರ ಹಿಂದೊಂದು ನೆನಪಾಗತೊಡಗುತ್ತವೆ. ಅಂತ ನೆನಪುಗಳನ್ನು ನಮ್ಮೆದೆಯಲ್ಲಿಟ್ಟು ತಮ್ಮ ಪಾಡಿಗೆ ತಾವು ಹೊರಟು ಹೋಗಿರುವ ಪಿ.ಬಿ.ಎಸ್. ಗೆ ಭಾವಪೂರ್ಣ ಶ್ರದ್ಧಾಂಜಲಿ.
“ಆಡಿಸಿದಾತ ಬೇಸರ ಮೂಡಿ ಆಟ ಮುಗಿಸಿದಾ
ಸೂತ್ರವ ಹರಿದ ಬೊಂಬೆಯ ಮುರಿದ ಮಣ್ಣಾಗಿಸಿದಾ”
ಕಂಬನಿಧಾರೆ ಹಾರಿಸುತ್ತಾ ನಿಮಗಿದೋ ವಿದಾಯ ಪಿ.ಬಿ.
ಕನ್ನಡದ ಕೋಗಿಲೆ ಪಿ.ಬಿ. ಇನ್ನಿಲ್ಲ. ಇದು ಆಘಾತಕಾರಿ ಸುದ್ದಿ.
ಆಡಿಸಿ ನೋಡು ಬೀಳಿಸಿ ನೋಡು ಮುರಿದು ಹೋಗದು. ಸರಿ
ಅವರು ಸೃಷ್ಟಿಸಿದ ನಾದ ಲೋಕಕ್ಕೆ ಎಂದು ಸಾವಿಲ್ಲ. ಜೀವ ಮತ್ತು
ಭಾವಗಳು ಸದಾ ನಮ್ಮ ಹೃದಯದಲ್ಲಿ ನೆಲೆಸಿರುತ್ತವೆ.