‘ಬೆಂದಕಾಳೂರು’ ಚರ್ಚೆ: ಯಾರು ಏನೇ ಹೇಳಲಿ, Bangalore is my heroine.

ಆಕಾಶವಾಣಿಯ ಹಿರಿಯ ಕಾರ್ಯಕ್ರಮ ನಿರ್ವಾಹಕರಾದ, ಲೇಖಕಿ ಬಿ ಕೆ ಸುಮತಿ ಅವರು

‘ರಂಗಶಂಕರ’ದ ಇತ್ತೀಚಿನ ನಾಟಕ ‘ಬೆಂದಕಾಳು ಆನ್ ಟೋಸ್ಟ್’ ನಾಟಕವನ್ನು ನೋಡಿ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ. ಅದು ಇಲ್ಲಿದೆ 

ಇದಕ್ಕೆ ಕೆಂಭೂತ ಪ್ರತಿಕ್ರಿಯಿಸಿದ್ದಾರೆ. ಅದು ಇಲ್ಲಿದೆ 

ಇದಕ್ಕೆ ನಿಮ್ಮ ಪ್ರತಿಕ್ರಿಯೆಯನ್ನೂ ತಿಳಿಸಿ

[email protected] ಗೆ ನಿಮ್ಮ ಪ್ರತಿಕ್ರಿಯೆ ಕಳಿಸಿ

ಬಿ ಯು ಗೀತಾ 

ನಾವಿಬ್ಬರು ನಾಟಕ ನೋಡುತ್ತಾ , ನೋಡುತ್ತಿರುವವರು ನಕ್ಕಾಗ ಸಂಕಟಪಡುತ್ತಾ, ಇರುವ ಊರನ್ನು ಹೀಯಾಳಿಸಿದಾಗ ಇವರಿಗೆ ನಗು ಯಾಕೆ ಬರುತ್ತದೆ ಎಂದು ಆಶ್ಚರ್ಯ ಪಡುತ್ತಾ ಮಾತಾಡಿಕೊಂಡಿದ್ದನ್ನು ಯಥಾವತ್ತಾಗಿ ಅಕ್ಷರ ರೂಪಕ್ಕೆ ಇಳಿಸಿದ್ದೀಯ ಸುಮತಿ.
ಧನ್ಯವಾದಗಳು.

ಬೇಕೆನ್ನಿಸಿದರೆ ಬಡತನ, ರಸ್ತೆಯ ಜೀವನವನ್ನೂ romanticise ಮಾಡಬಲ್ಲ ಲೇಖಕ. ಬೇರೆ ದೊಡ್ಡ ಅಥವಾ ಚಿಕ್ಕ ನಗರಕ್ಕಿಂಥ ಹೆಚ್ಚು ಭಿನ್ನವಾಗಿಲ್ಲ ನಮ್ಮ ಬೆಂಗಳೂರು. ಮಮ್ಮದು ಎಂಬ ಅಭಿಮಾನ ಬೇಕಷ್ಟೇ.
ರಸ್ತೆ ಬೇಕು, ಆದರೆ ಅಗೆಯಬಾರದು. ನೀರು ಬೇಕು, ಆದರೆ ಬೋರ್ವೆಲ್ ಶಬ್ದ ಬೇಡ. ನಾವು ದೊಡ್ಡ ಕಾರಿನಲ್ಲಿ ಓಡಾಡಬೇಕು, ಆದರೆ ರಸ್ತೆಯಲ್ಲಿ ಬೇರೆ ಯಾರೂ ಇರಬಾರದು. ಬೆಂಗಳೂರಿನಲ್ಲಿ ಇರುವ ವಯಸ್ಸಾದ , ಮದ್ಯವಯಸ್ಕ, ಹಾಗೂ ಯುವಕರು…ಎಲ್ಲರೂ ಉಡಾಫೆ ಜನರೇ.

ಯಾರು ಏನೇ ಹೇಳಲಿ, she is my heroine. Bangalore is my heroine.
Finally ವಾಸಿಸುವ ಜನರಿದ್ದಂತೆ ನಗರ.

 

‍ಲೇಖಕರು avadhi

March 6, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: