16 ಅಕ್ಟೋಬರ್ · 19:00 – 20:30
ಸ್ಥಳ
ಕೆ.ಎಚ್.ಕಲಾಸೌಧ
ರಾಮಾಂಜನೇಯ ಗುಡ್ಡದ ಆವರಣ ಹನುಮಂತ ನಗರ
ನಮ್ಮ ದೇಶದ ರಾಜಕಾರಣಿಗಳ, ಬುದ್ದಿಜೀವಿಗಳ ಬಗ್ಗೆ ಹಾಗು ನಮ್ಮ ಸಮಾಜದ ಓರೆ ಕೋರೆಗಳನ್ನು ವಿಡಂಬನಾತ್ಮಕವಾಗಿ ವರ್ಣಿಸುವ ಹಾಸ್ಯ ನಾಟಕ ಬೀದಿಬಿಂಬ ರಂಗದ ತುಂಬ… ಈ ನಾಟಕವನ್ನು ಅಕ್ಟೋಬರ್ 16 ರಂದು ಕೆ.ಎಚ್.ಕಲಾಸೌಧದಲ್ಲಿ ಅವಿರತ ಪ್ರತಿಷ್ಠಾನದ ವತಿಯಿಂದ ಪ್ರದರ್ಶಿಸಲಾಗುತ್ತಿದೆ. ಟಿಕೆಟ್ ಗಾಗಿ ಈ ಕೆಳಕಂಡವರನ್ನು ಸಂಪರ್ಕಿಸಿ . ಟಿಕೆಟ್ ಬೆಲೆ 100ರೂ. ಗಳು
Satheesh Gowda 9880086300 Vijayanagar Jayanagar BTM layout
Abhi 8050550999 Banashankari
Kumaraswamy 9880487682 Hanumantha nagar K H Kalasoudha







0 Comments