‘ಬಹುರೂಪಿ’ಯ ಪ್ರಕಟಣೆ ಎಸ್ ದಿವಾಕರ್ ಅವರ ‘ಸೋತ ಕಣ್ಣುಗಳನ್ನು ಮಿಟುಕಿಸುವ ಮಧ್ಯಾಹ್ನ’ಕ್ಕಾಗಿ ಕಲಾವಿದ ಕಿರಣ್ ಮಾಡಾಳು ೨೦೧೯ ನೆಯ ಸಾಲಿನ ಮುಖಪುಟ ಚಿತ್ರ ವಿನ್ಯಾಸ ಬಹುಮಾನಕ್ಕೆ ಪಾತ್ರರಾಗಿದ್ದಾರೆ
ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಎಂ.ಎನ್. ನಂದೀಶ್ ಹಂಚೆ ಅವರು ಇಂದು ಪತ್ರಿಕಾ ಘೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ವಾರ್ಷಿಕ ಪುಸ್ತಕ ಸೊಗಸು ಹಾಗೂ ಮುದ್ರಣ ಸೊಗಸು ಬಹುಮಾನಗಳಿಗೆ ಈ ಕೆಳಕಂಡಂತೆ ಆಯ್ಕೆ ಮಾಡಲಾಗಿದೆ.
ಮುಖಪುಟ ಚಿತ್ರ ವಿನ್ಯಾಸ ಬಹುಮಾನ
10,000-00
ಬಹುಮಾನಿತ ಕಲಾವಿದರು:
ಶ್ರೀ ಕಿರಣ್ ಮಾಡಾಳು
ಬೆಂಗಳೂರು
ಸೋತ ಕಣ್ಣುಗಳನ್ನು ಮಿಟುಕಿಸುವ ಮಧ್ಯಾಹ್ನ
ಎಸ್. ದಿವಾಕರ್

ಮುಖಪುಟ ಚಿತ್ರ ಕಲೆಯ ಬಹುಮಾನ
8,000-00 ಬಹುಮಾನಿತ ಕಲಾವಿದರು :
ಶ್ರೀ ಪುಂಡಲೀಕ ಕಲ್ಲಿಗನೂರು ಮಹಾವೃಕ್ಷ ಬಿ.ಆರ್. ಪೋಲೀಸ್ಪಾಟೀಲ್
ಪುಸ್ತಕ ಮುದ್ರಣ ಸೊಗಸು ಬಹುಮಾನ
5,000-00 ಮುದ್ರಣಾಲಯ :
ಆಕೃತಿ ಪ್ರಿಂಟ್ಸ್
ಮಂಗಳೂರು
ವನ್ಯವರ್ಣ ಸಂ: ಶ್ರೀ ಗಣೇಶ ಅಮೀನಗಡ






ಅಭಿನಂದನೆಗಳು.
ತುಂಬ ಖುಷಿಯ ಸಂಗತಿ.
ಅಭಿನಂದನೆಗಳು.
ಹಾರ್ದಿಕ ಅಭಿನಂದನೆಗಳು