ಹೆಗ್ಗೋಡು ಚರಕ ಉತ್ಸವಕ್ಕೆ ಸಜ್ಜಾಗುತ್ತಿದೆ.
ಹೊನ್ನೇಸರದ ‘ಶ್ರಮಜೀವಿ ಆಶ್ರಮ’ ಹಾಗೂ ಹೆಗ್ಗೋಡಿನ ‘ಚರಕ’ ಆವರಣದಲ್ಲಿ ಈ 8ರಿಂದ ಮೂರು ದಿನಗಳ ಕಾಲ ದೇಸಿ ಉತ್ಸವ ಜರುಗುತ್ತಿದೆ.
ಪ್ರಸನ್ನ ಅವರದ್ದು ಶ್ರಮಜೀವಿಯಲ್ಲಿ ಶ್ರಮಜೀವಿ ವ್ಯಕ್ತಿತ್ವ, ಪಾದಯಾತ್ರೆ ಮಾಡಿ ನಡೆಯಲೂ ಸೈ , ನಾಟಕ ಆಡಿ ದುಗುಡ ದುಮ್ಮಾನಗಳನ್ನು ತೆರೆದಿಡಲೂ ಸೈ, ಧರಣಿ ಕುಳಿತು ಗಟ್ಟಿ ದನಿಯಲ್ಲಿ ಮಾತನಾಡಲೂ ಸೈ, ಹಾಗೆಯೇ.. ಆಶ್ರಮ,, ಚರಕ ಅಂಗಳದಲ್ಲಿ ಕೊಡೆ ಹಿಡಿದು ಬಣ್ಣದ ರೇಖೆ ಎಳೆಯಲೂ ಸೈ
ಇಂತಹ ಪ್ರಸನ್ನರನ್ನು ಪ್ರೀತಿಸದೆ ಏನು ಮಾಡೋಣ?
0 ಪ್ರತಿಕ್ರಿಯೆಗಳು