ಪ್ರಸನ್ನ ನಮಗೆ ಯಾಕೆ ಇಷ್ಟ ಎಂದರೆ..

ಹೆಗ್ಗೋಡು ಚರಕ ಉತ್ಸವಕ್ಕೆ ಸಜ್ಜಾಗುತ್ತಿದೆ.

ಹೊನ್ನೇಸರದ ‘ಶ್ರಮಜೀವಿ ಆಶ್ರಮ’ ಹಾಗೂ ಹೆಗ್ಗೋಡಿನ ‘ಚರಕ’ ಆವರಣದಲ್ಲಿ ಈ 8ರಿಂದ ಮೂರು ದಿನಗಳ ಕಾಲ ದೇಸಿ ಉತ್ಸವ ಜರುಗುತ್ತಿದೆ.

ಪ್ರಸನ್ನ ಅವರದ್ದು ಶ್ರಮಜೀವಿಯಲ್ಲಿ ಶ್ರಮಜೀವಿ ವ್ಯಕ್ತಿತ್ವ, ಪಾದಯಾತ್ರೆ ಮಾಡಿ ನಡೆಯಲೂ ಸೈ , ನಾಟಕ ಆಡಿ ದುಗುಡ ದುಮ್ಮಾನಗಳನ್ನು ತೆರೆದಿಡಲೂ ಸೈ, ಧರಣಿ ಕುಳಿತು ಗಟ್ಟಿ ದನಿಯಲ್ಲಿ ಮಾತನಾಡಲೂ ಸೈ, ಹಾಗೆಯೇ.. ಆಶ್ರಮ,, ಚರಕ ಅಂಗಳದಲ್ಲಿ ಕೊಡೆ ಹಿಡಿದು ಬಣ್ಣದ ರೇಖೆ  ಎಳೆಯಲೂ ಸೈ

ಇಂತಹ ಪ್ರಸನ್ನರನ್ನು ಪ್ರೀತಿಸದೆ ಏನು ಮಾಡೋಣ?

‍ಲೇಖಕರು avadhi

February 8, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: