ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ನಾವಂತೂ ಶ್ರೀಕೃಷ್ಣನಿಂದ ಡಿಸ್ಟೆನ್ಸ್ ಮೇಂಟೇನ್ ಮಾಡಿದ್ವಿ’ – ರಶ್ಮಿ ತೆಂಡೂಲ್ಕರ್

ಪಾಪ ಕೃಷ್ಣ!

ರಶ್ಮಿ ತೆಂಡೂಲ್ಕರ್


ಗುರುವಾಯುರಪ್ಪ (ಶ್ರೀಕೃಷ್ಣ)ನನ್ನು ತುಂಬಾ ಪ್ರೀತಿಸಿದರೆ, ಅವನು ರಿಯಲ್ ಲೈಫ್ನಲ್ಲಿ ಲವ್ ಸಕ್ಸಸ್ ಆಗೋಕೆ ಬಿಡಲ್ಲ ಎಂಬ ವಿಶ್ವಾಸ ನಮ್ಮ ಕಡೆ ಇದೆ.
ಕೆಲವು ಗೆಳತಿಯರ ಲವ್ ಬ್ರೇಕ್ ಅಪ್ ಆದುದಕ್ಕೆ ಅವರಿಗೆ ಶ್ರೀಕೃಷ್ಣನ ಮೇಲಿರುವ ಭಕ್ತಿಯೇ ಕಾರಣ ಎಂದು ಹೇಳಲಾಗುತ್ತಿತ್ತು.
ಇದು ಎಷ್ಟು ನಿಜ, ಎಷ್ಟು ಸುಳ್ಳು ಅಂತ ಗೊತ್ತಿಲ್ಲದೇ ಇದ್ದರೂ ಕಾಲೇಜಿಗೆ ತಲುಪುವ ಹೊತ್ತಿಗೆ ನಾವಂತೂ ಶ್ರೀಕೃಷ್ಣನಿಂದ ಡಿಸ್ಟೆನ್ಸ್ ಮೇಂಟೇನ್ ಮಾಡಿದ್ವಿ
 

‍ಲೇಖಕರು avadhi

29 August, 2013

2 Comments

  1. nagraj.harapanahalli

    ಕೃಷ್ಣ ಜನ್ಮ ದಿನ ನನ್ನ ಪೂರ್ಣ ಆವರಿಸಿದ್ದು ಕನಕ. ನಿಮ್ಮ ಆಲೋಚನೆಯೇ ಚೆಂದ.

  2. nageshgubbi

    krishnana sneha haagu prema maya vyakthitvakke naanaa ayaamagalu ive. adara arivu sulabakke nilukadu.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading