ನಾಳೆ 'ಚಂದನ'ದಲ್ಲಿ


ಪ್ರಸಾರ ಭಾರತಿಯ ಅಧ್ಯಕ್ಷರಾದ ಡಾ ಎ ಸೂರ್ಯಪ್ರಕಾಶ್ ಹಾಗೂ ನನಗೂ ಒಂದು ಹಳೆಯ ನಂಟು. ಹಲವು ವರ್ಷಗಳ ಒಡನಾಟ.
ನಾನು ಈಟಿವಿ ಚಾನಲ್ ನ ಸುದ್ದಿ ವಿಭಾಗದ ಮುಖ್ಯಸ್ಥನಾಗಿದ್ದಾಗ ಅವರು ಅದೇ ಸಂಸ್ಥೆಯ ಒಡೆತನದ ನ್ಯೂಸ್ ಟೈಮ್ ನ ದೆಹಲಿ ಬ್ಯೂರೊದ ಮುಖ್ಯಸ್ಥರಾಗಿದ್ದವರು. ರಾಮೋಜಿ ರಾಯರು ನಮ್ಮಿಬ್ಬರ ನಡುವಿನ ಸೇತುವೆ. ರಾಮೋಜಿ ಫಿಲಂ ಸಿಟಿಯ ಸ್ಟುಡಿಯೋದಲ್ಲಿ ಪ್ರತೀ ಚುನಾವಣೆಯ ಸಮಯದಲ್ಲಿ ಸೂರ್ಯಪ್ರಕಾಶ್ ಅವರು ರಾಜಕೀಯ ವಿಶ್ಲೇಷಕರಾಗಿ ನಮ್ಮ ಸ್ಟುಡಿಯೋದಲ್ಲಿರುತ್ತಿದ್ದರು.
ಹೀಗೆ ಶುರುವಾದ ನಂಟು ಮತ್ತೆ ಈಟಿವಿ ಮೂಲಕವೇ ಪುನರ್ ಸ್ಥಾಪಿತವಾಯಿತು. ಈಗ ಮತ್ತೆ ಅವರೊಡನೆ ಕುಪ್ಪಳ್ಳಿಯಲ್ಲಿ ನಡೆದಾಡಲು ಕಾರಣ ಮಾಡಿದ್ದು ಗೆಳತಿ ಎಚ್ ಎನ್ ಆರತಿ.
ದೂರದರ್ಶನಕ್ಕಾಗಿ ಕುಪ್ಪಳ್ಳಿಯಲ್ಲಿ ಅವರ ಜೊತೆ ನನ್ನ ಎಂದಿನ ‘ವಾಕ್ ಅಂಡ್ ಟಾಕ್’ ನಡೆಸಿಕೊಟ್ಟೆ. ಎಚ್ ಎನ್ ಆರತಿ ಎಂದರೆ ಅದು ಸದಾ ನಗುವಿನ ಬುಗ್ಗೆಯ ಜೊತೆ, ಒಂದು ಲವಲವಿಕೆಯ ಜೊತೆ ಒಡನಾಡುವ ಅವಕಾಶ. ಆ ಒಂದು ಸುಂದರ ಒಡನಾಟದ ಮೆಲುಕು ಇಲ್ಲಿದೆ.
ಈ ಕಾರ್ಯಕ್ರಮವನ್ನು ಈ
ಭಾನುವಾರ ಬೆಳಗ್ಗೆ ಹಾಗೂ ರಾತ್ರಿ ೭ ಗಂಟೆಗೆ
ದೂರದರ್ಶನ ‘ಚಂದನ’ದಲ್ಲಿ ನೋಡಬಹುದು

‍ಲೇಖಕರು admin

January 14, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: