ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾನು ಈಗ 'ರಾಧೆ'

ಮಂಜುಳಾ ಸುಬ್ರಹ್ಮಣ್ಯ 

ನೃತ್ಯಕ್ಷೇತ್ರ, ರಂಗಭೂಮಿ ಎರಡನ್ನೂ ಪ್ರೀತಿಸುತ್ತಾ ಬಂದವಳು ನಾನು.

ಮುಂದಿನ ರಂಗ ಪ್ರಯೋಗಕ್ಕಾಗಿ ಸಜ್ಜುಗೊಳ್ಳುತ್ತಿದ್ದೇನೆ.

ಹಲವಾರು ರಂಗಪ್ರಯೋಗಗಳಿಗೆ ಸಂಬಂಧಿಸಿದಂತೆ ಗುರುಗಳಾದ ಶ್ರೀಪಾದ್ ಸರ್ ಜೊತೆ ಕೆಲಸ ಮಾಡಿಕೊಂಡು ಬಂದಿರುವುದು ನನ್ನ ಕಲಿಕೆಗೆ, ಯೋಚನೆಗಳಿಗೆ ಅತ್ಯಂತ ಹೆಚ್ಚು ಸಹಕಾರಿಯಾಗಿದೆ . ಇಂದು ನನಗಾಗಿ ನಾಟಕವನ್ನು ನಿರ್ದೇಶಿಸುತ್ತಿದ್ದಾರೆ ಎಂಬ ಸಂಭ್ರಮ ನನಗೆ.

ಸಹೋದರ ಪ್ರೀತಿ ತೋರಿಸುತ್ತಿರುವ ಅರೆಹೊಳೆ ಸದಾಶಿವ ರಾವ್ ಆಯೋಜನೆಯ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಪ್ರದರ್ಶನದ ದಿನ ನೀವೆಲ್ಲಾ ನಮ್ಮ ಜೊತೆ ಅಗತ್ಯವಾಗಿರಲೇ ಬೇಕು.

“ರಾಧಾ”ಏಕವ್ಯಕ್ತಿ ಪ್ರಯೋಗ
ಅಭಿನಯ: ಮಂಜುಳಾ ಸುಬ್ರಹ್ಮಣ್ಯ.
ರಚನೆ: ಸುಧಾ ಆಡುಕಳ.
ವಿನ್ಯಾಸ: ಮೋಹನ ಸೋನಾ.
ನಿರ್ದೇಶನ: ಡಾ.ಶ್ರೀಪಾದ ಭಟ್.

ನಿರ್ಮಾಣ: ಅರೆಹೊಳೆ ಪ್ರತಿಷ್ಠಾನ ಮಂಗಳೂರು
ಸ್ಥಳ: ‘ಡಾನ್ ಬಾಸ್ಕೊ ಸಭಾಂಗಣ’ ಮಂಗಳೂರು
ದಿನಾಂಕ: ’26-12-2016′

radhe-shripad-bhat2 radhe-shripad-bhat3 radhe-shripad-bhat4 radhe-shripad-bhat5 radhe-shripad-bhat6

‍ಲೇಖಕರು Admin

21 December, 2016

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading