ಸ್ತ್ರೀ ಸಂವೇದನೆ, ತಲ್ಲಣಗಳನ್ನು ಪುರಾಣ ಪ್ರಸಂಗಗಳಿಂದ ಹೆಕ್ಕಿ, ಆಧುನಿಕ ಪ್ರಜ್ಞೆಯಲ್ಲಿ ಕಟ್ಟಲಾದ ‘ಅಗ್ನಿಪಥ’ ವನ್ನು ಮೈಸೂರಿನ ‘ನಟನ’ ತಂಡ ರಂಗಕ್ಕೇರಿಸಿತು. ಬಿ ಜಯಶ್ರೀ ನಿರ್ದೇಶಿಸಿದ ಈ ಪ್ರಯೋಗ ನೋಡುಗರ ಮನಸೂರೆಗೊಂಡಿತು.
ಗೊಂದಲಿಗರ ಮೇಳದ ಸಂಬಾಳದ ಗತ್ತಿಗೆ ಯಕ್ಷಗಾನದ ಹೆಜ್ಜೆಯ ಗೈರತ್ತು, ಕಳರಿ… ಕಲಾವಿದರು ರಂಗದಲ್ಲಿ ಹಾಡಿ, ನರ್ತಿಸಿ, ಸಂಭಾಷಣೆಯನ್ನೂ ಶಕ್ತವಾಗಿ ಹೇಳಿದ ಪರಿ ಸವಾಲಿನಲ್ಲಿ ಗೆದ್ದಂಥಾ ಸಂಭ್ರಮ! ಆ ಛಾಯಾಚಿತ್ರಗಳು ನಿಮಗಾಗಿ
ಫೋಟೋಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ:






ಬೆಂಗಳೂರಿಗೆ ಯಾವಾಗ ಅಗ್ನಿಪಥದ ಪಯಣ ? ಎಂದು ಕಾಯುತ್ತಿದ್ದೇವೆ.