ಡಿ ವಿ ಜಿ ಜ್ಞಾಪಕ ಚಿತ್ರಗಳು

ಮುದವೀಡು ಕೃಷ್ಣರಾಯರು ಖ್ಯಾತ ವಾಗ್ಮಿಗಳು. ಒಮ್ಮೆ ಬೆಂಗಳೂರಲ್ಲಿ ಅವರ ನಿರರ್ಗಳ ಮಾತು ಸಾಗಿತ್ತು: “ನಮ್ಮಲ್ಲಿ ಎಂಥೆಂಥ ಮಹಾಕವಿಗಳು ಆಗಿಹೋದರು. ಪಂಪ ಏನು! ರನ್ನ ಏನು! ಪೊನ್ನ ಏನು! ಜನ್ನ ಏನು!…” ಹೀಗೇ ಅವರು ಮಾತು ಮುಂದುವರಿಸಿದ್ದಾಗ ಪಕ್ಕದಲ್ಲೇ ಕುಳಿತಿದ್ದ ಡಿ ವಿ ಜಿ, ಕೃಷ್ಣರಾಯರನ್ನು ತಿವಿದರು. ಕೃಷ್ಣರಾಯರು ತಿರುಗಿದಾಗ dvg.jpgಡಿವಿಜಿಯವರು, “ಪೊನ್ನ ಏನು? ಜನ್ನ ಏನು?” ಎಂದು ಕೇಳಿದರು. ಆಗ ಕೃಷ್ಣರಾಯರು ಹೇಳಿದರಂತೆ:

“ಅದನ್ನು ನಾವೇನು ಬಲ್ಲೆವಪ್ಪಾ! ನೀವೇ ಎಲ್ಲಾ ಹೇಳ್ತೀರಲ್ಲೊ!”

*

ಮ್ಮೆ ಎನ್ ನರಸಿಂಹಮೂರ್ತಿಯವರು ಕೈಯಲ್ಲಿ ತಂಬಿಗೆ ಹಿಡಿದು ಶೌಚಕ್ಕೆ ಹೊರಟಾಗ ಅವರ ತಲೆಯಲ್ಲಿ ದಿಢೀರಂತಾ ಒಂದು ಗಹನ ತಾತ್ವಿಕ ಪ್ರಶ್ನೆ ಕಾಡಿತು. “ಲೈಬ್ನಿಟ್ಸ್ ಹೀಗೆಂದಿದ್ದಾನೆ., ಆದರೆ ಸ್ಪಿನೋಜಾ ಹಾಗೆ ಹೇಳಿದಾನಲ್ಲ?”

ಅದಕ್ಕೆ ಡಿವಿಜಿ ಕೇಳಿದರಂತೆ: “ಈ ವಿಷಯ ಈಗಲೇ ತೀರ್ಮಾನವಾಗಬೇಕೊ ಅಥವಾ ನೀವು ಶೌಚಕ್ಕೆ ಹೋಗಿ ಬರುವವರೆಗ ಕಾಲಾವಕಾಶ ಇದೆಯೊ?”

‍ಲೇಖಕರು avadhi

August 18, 2007

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: