ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಟಿ ಯಲ್ಲಪ್ಪ, ಮುಕುಂದರಾಜ್ ಗೆ ಜಿ ಎಸ್ ಎಸ್ ಪ್ರಶಸ್ತಿ

‘ಶೂದ್ರ’ ಪತ್ರಿಕೆಯ ಜಿ.ಎಸ್. ಶಿವರುದ್ರಪ್ಪ ಅವರ ಗೌರವ ಕಾವ್ಯ ಸ್ಪರ್ಧೆ ಶೂದ್ರ ಸಾಹಿತ್ಯಕ ಪತ್ರಿಕೆಯು ಪ್ರೊ. ಜಿ.ಎಸ್. ಶಿವರುದ್ರಪ್ಪ ಗೌರವ ಕಾವ್ಯಸ್ಪರ್ಧೆಯನ್ನು ಕೆಲವು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದು, ಈ ಬಾರಿ 2008ನೇ ವರ್ಷಕ್ಕೆ ಟಿ. ಯಲ್ಲಪ್ಪ ಅವರ ‘ಕಡಲಿಗೆ ಕಳಿಸಿದ ದೀಪ’ ಕವನ ಸಂಕಲನ ಪ್ರಶಸ್ತಿಗೆ ಆಯ್ಕೆಯಾಗಿದೆ. 2009ನೇ ವರ್ಷಕ್ಕೆ ಎಲ್.ಎನ್. ಮುಕುಂದರಾಜ್ ಅವರ ‘ವಿಲೋಮ ಚರಿತೆ’ ಕವನ ಸಂಕಲನ ಪ್ರಶಸ್ತಿಗೆ ಆಯ್ಕೆಯಾಗಿದೆ. ಪ್ರಶಸ್ತಿಯ ಮೊತ್ತ ಎಂಟು ಸಾವಿರ ರೂ.ಗಳು. ಈ ಸಂಕಲನಗಳ ತೀರ್ಪುಗಾರರು: ಡಾ|| ಹೆಚ್.ಎಸ್. ಮಾಧವರಾವ್ ಮತ್ತು ಜಯಶಂಕರ್ ಹಲಗೂರು ಅವರು. ಪ್ರಶಸ್ತಿಯನ್ನು ಫೆಬ್ರವರಿ 20ರಂದು ಭಾನುವಾರ ಶೂದ್ರದ 38ನೇ ವರ್ಷದ ಕಾರ್ಯಕ್ರಮದಲ್ಲಿ ನೀಡಲಾಗುವುದು. ನಿಮ್ಮ, ಶೂದ್ರ ಶ್ರೀನಿವಾಸ್]]>

‍ಲೇಖಕರು G

8 January, 2011

4 Comments

  1. sughosh s. nigale

    ಅಭಿನಂದನೆ…. 🙂

  2. B T Jahnavi

    CONGRATULATIONS! BOTH OF YOU.

  3. conductor kattimani 45E

    congratulation sir…

  4. armanikanth

    prashasthi vijetarige abhinandanegalu.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading