ಶ್ರೀವತ್ಸ ಜೋಷಿ ಅವರ ‘ಗೆಲುವಿನ ಟಚ್’ ಹಾಗೂ ‘ಚೆಲುವಿನ ಟಚ್’ ಎರಡೂ ಕೃತಿಗಳು ಬೆಂಗಳೂರಿನಲ್ಲಿ ಬಿಡುಗಡೆಗೊಂಡವು.
ಈ ಸಂದರ್ಭದಲ್ಲಿ ಲೇಖಕರೊಂದಿಗೆ ಸಂವಾದವನ್ನೂ ಹಮ್ಮಿಕೊಳ್ಳಲಾಗಿತ್ತು.
ನಾಗೇಶ್ ಹೆಗಡೆ, ದುಂಡಿರಾಜ್ ಅವರಿದ್ದ ಕಾರ್ಯಕ್ರಮದ ನೋಟ ಇಲ್ಲಿದೆ.
ಡಿ ಎಸ್ ಶ್ರೀನಿಧಿ ಹಾಗೂ ವಾಸುದೇವ ಭಟ್ ಅವರ ಕ್ಯಾಮೆರಾ ಕಣ್ಣುಗಳ ಮೂಲಕ..
ಎಂದಿನಂತೆ ದೊಡ್ಡ ಸೈಜ್ ನಲ್ಲಿ ಫೋಟೋಗಳನ್ನು ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ-







0 Comments