ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜೋಳಿಗೆಯಲ್ಲೊಂದು ಅಗುಳು

ಕೃಷ್ಣ ರಾಯಚೂರು ಕವಿ ಹೃದಯದ ರಂಗಕರ್ಮಿ. ಅವರು ತಮ್ಮೊಳಗೆ ಹಲವು ಹಾಡುಗಳನ್ನಿಟ್ಟುಕೊಂಡು ಬೆಳೆದಿದ್ದಾರೆ. ಹಾಡುಗಳು ಹುಟ್ಟಿದಂತೆ ಅದಕ್ಕೆ ರೇಖೆಗಳೂ ಮೊಳೆತಿವೆ. ಹಾಗಾಗಿಯೇ ಈ ಹಾಡು-ರೇಖೆಗಳನ್ನು ಒಳಗೊಂಡ ಕೃತಿ ಜೋಳಿಗೆಯಲ್ಲೊಂದು ಅಗುಳು ಹೊರಬಂದಿದೆ. ಕೆ ಎಸ್ ಮುದ್ದಪ್ಪ ಟ್ರಸ್ಟ್ ನ ರೂವಾರಿ ಎಂ ಭೈರೇಗೌಡ ಈ ಕೃತಿ ಹೊರತಂದಿದ್ದಾರೆ.
ಈ ಪುಸ್ತಕ ಬಿಡುಗಡೆಯ ಇನ್ನಷ್ಟು ಫೋಟೋಗಳಿಗೆ ಭೇಟಿಕೊಡಿ
ಓದುಬಜಾರ್
ಹಾಗೂ
ಸೈಡ್ ವಿಂಗ್ 

anu_0378

‍ಲೇಖಕರು avadhi

11 March, 2009

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading