ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜುಗಾರಿ ಕ್ರಾಸ್ : ಇದಕ್ಕೆ ನೀವೇನಂತೀರಿ?

ನಿನ್ನೆ ಫೇಸ್‌ಬುಕ್ಕಿನಲ್ಲಿ ಕಂಡ ವಾಕ್ಯಗಳು ಇವು.

ಇವು ಇಲ್ಲಿರುವ ಪ್ರಶ್ನೆಗಳಿಗಿಂತಲೂ ಹೆಚ್ಚಿನ ಪ್ರಶ್ನೆಗಳನ್ನು ಕೇಳುತ್ತಿವೆ ಅನ್ನಿಸಿತು.

ಇರಲಿ, ಇದಕ್ಕೆ ನೀವೇನಂತೀರಿ?

ಎನ್ ಶಂಕರ್ ಕೆಂಚನೂರು

-ಪೇಟೆಯಲ್ಲಿದ್ದು ಹಳ್ಳಿಯ ನೆನಪಿನಲ್ಲಿ ಹಳಹಳಿಸುವುದು
-ಪರದೇಶದಲ್ಲಿ ಇದ್ದುಕೊಂಡು ದೇಶದ ಮಹಾತ್ಮೆಯನ್ನು ಕೊಂಡಾಡುವುದು
-ಸಮಾಜದಿಂದ ಸಾಧ್ಯವಿದ್ದಷ್ಟೂ ಅಂತರ ಕಾಪಾಡಿಕೊಂಡು ಸಮಾಜದ ನಿರ್ಭಾವುಕತೆಯ ಕುರಿತು ಬರೆಯಲು ಪುಟಗಳನ್ನು ಹಾಳುಮಾಡುವುದು
 
ಇವೆಲ್ಲಾ ಕಂಡಾಗ ನನಗೆ ಏನೋ ಒಂಥರಾ ಅನ್ಸುತ್ತೆ ಯಾಕಂತ ಗೊತ್ತಿಲ್ಲ
 

‍ಲೇಖಕರು G

18 June, 2014

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading