ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ ಜಿ.ಟಿ. ಪಾರ್ಥಸಾರಥಿ’ ನುಡಿನಮನ

ಅಗಲಿದ ಹಿರಿಯ ಚೇತನ ಜಿ.ಟಿ. ಪಾರ್ಥಸಾರಥಿ ಅವರಿಗೆ ನುಡಿನಮನ ಕಾರ್ಯಕ್ರಮವನ್ನು ದಿನಾಂಕ 4-12-2011, ಭಾನುವಾರದಂದು, ಸಂಜೆ 4.00 ಗಂಟೆಗೆ ಆಯೋಜಿಸಲಾಗಿದೆ.
ಸ್ಥಳ:
ಕುವೆಂಪು ಕಲಾಕ್ಷೇತ್ರ, ಕೆ.ಆರ್.ರಸ್ತೆ, ವಿ.ವಿ.ಪುರಂ, ಬೆಂಗಳೂರು-04
ನೀವು ಬನ್ನಿ-ಆಸಕ್ತರನ್ನು ಕರೆತನ್ನಿ….

‍ಲೇಖಕರು avadhi

3 December, 2011

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading