ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಿ. ಎನ್. ಅಶೋಕವರ್ಧನ ಅವರ ‘ದ್ವೀಪ ಸಮೂಹದ ಕಥೆ’

ಅಭಿನವ

ಸಂ ೧೭/೧೮-೨, ಮೊದಲನೆಯ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ. ಬೆಂಗಳೂರು- ೫೬೦೦೪೦ದೂ:೦೮೦- ೨೩೫೦೫೮೨೫. ೯೪೪೮೮೦೪೯೦೫

ಮತ್ತು

ಅತ್ರಿ ಬುಕ್ ಸೆಂಟರ್

ಬಲ್ಮಠ, ಮಂಗಳೂರು, ದಕ್ಷಣ ಕನ್ನಡ. ದೂ ೦೮೨೪೨೪೨೫೧೬೧

 

ಇವರ ಸಂಯುಕ್ತ ಆಶ್ರಯದಲ್ಲಿ

ಜಿ. ಎನ್. ಅಶೋಕವರ್ಧನ ಅವರ

‘ದ್ವೀಪ ಸಮೂಹದ ಕಥೆ’

(ಅಂಡಮಾನ್ ಮತ್ತು ಲಕ್ಷದ್ವೀಪಗಳ ಪ್ರವಾಸ ಕಥನ)

 

ಬಿಡುಗಡೆ: ಶ್ರೀ ಷ. ಶೆಟ್ಟರ್(ಅಂತರರಾಷ್ಟ್ರೀಯ ಖ್ಯಾತಿಯ ಇತಿಹಾಸಜ್ಞರು)

ಅಧ್ಯಕ್ಷತೆ: ಶ್ರೀ ಪ್ರಭಾಕರ ಜೋಶಿ (ಹಿರಿಯ ವಿದ್ವಾಂಸರು ಮತ್ತು ಕಲಾವಿದರು)

 

ಸ್ಥಳ: ಅತ್ರಿ ಬುಕ್ ಸೆಂಟರ್, ಬಲ್ಮಠ, ಮಂಗಳೂರು

ದಿನಾಂಕ ೮-೨-೨೦೧೨ ಬುಧವಾರ ಬೆಳಿಗ್ಗೆ ೧೧ಕ್ಕೆ.

 

[ವಿಶೇಷ ಸೂಚನೆ: ಸ್ಥಳದ ಮಿತಿಯಲ್ಲಿ ಧ್ವನಿವರ್ಧಕ, ಶಾಮಿಯಾನ, ಕೂರುವ ವ್ಯವಸ್ಥೆ ಏನೂ ಮಾಡಲಾಗುತ್ತಿಲ್ಲ. ಸುದ್ದಿ ಮಾಧ್ಯಮಗಳ ಅನುಕೂಲಕ್ಕಾಗಿ ನಡೆಯುತ್ತಿರುವ ಈ ಸಮಾರಂಭದ ಔಪಚಾರಿಕತೆಯನ್ನು ಗಮನಿಸಿ ದಯವಿಟ್ಟು ಆಮಂತ್ರಣವನ್ನು ಕೇವಲ ಸುದ್ದಿಯೆಂದು ಪರಿಗಣಿಸಬೇಕಾಗಿ ವಿನಂತಿ. ಪುಸ್ತಕ ಕೊಳ್ಳಲು ನಿಮ್ಮನುಕೂಲದಲ್ಲಿ ಬನ್ನಿ]

 

 

‍ಲೇಖಕರು G

5 February, 2012

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading