ಬಸವೇಶ್ವರ ನಗರದ ಡಾ. ಬಿ.ಆರ್ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ‘ಭಾರತ ಭಾಗ್ಯ ವಿಧಾತ’ನ ಗುಣಗಾನಕ್ಕೆ ಮಿತಿಯಿರಲಿಲ್ಲ. ಸಮಾರೋಪ ಪ್ರದರ್ಶನದಲ್ಲಿಸಾವಿರಾರು ಪ್ರೇಕ್ಷಕರು ಭಾರತ ಭಾಗ್ಯ ವಿಧಾತನ ಜೀವನ ಚರಿತ್ರೆಯನ್ನು ಅರಿತರು. ಕಾರ್ಯಕ್ರಮ ರೂಪಿಸಿದ ವಾರ್ತಾ ಇಲಾಖೆ, ಕಾರ್ಯಕ್ರಮದ ನಿರ್ದೇಶನ, ಸಂಗೀತ, ಧ್ವನಿ ಬೆಳಕು, ವಸ್ತ್ರಾಲಂಕಾರಗಳನ್ನು ಹಾಡಿ ಹೊಗಳಿದರು.

















abhinandanegalu….