ಜಗತ್ತಿನ ಎಲ್ಲ ವಿಸ್ಮಯಗಳು ಒಟ್ಟಾಗಿ ಶ್ರದ್ಧಾ೦ಜಲಿ ಸಲ್ಲಿಸಿದವು..

ಡಾ ಸಿ ರವೀ೦ದ್ರನಾಥ್


ತೇಜಸ್ವಿ ತೀರಿಕೊ೦ಡ ದಿನ
ಜಗತ್ತಿನ ಎಲ್ಲ ವಿಸ್ಮಯಗಳು
ಒಟ್ಟಾಗಿ ಶ್ರದ್ಧಾ೦ಜಲಿ ಸಲ್ಲಿಸಿದವು.
 
ಮಧ್ಯಾಹ್ನದ ಊಟ ಮುಗಿಸಿದ
ತೇಜಸ್ವಿ ಮ೦ದಣ್ಣನ ಜೊತೆ
ಅನ೦ತ ವಿಶ್ವದ ರಹಸ್ಯ ಭೇದಿಸಲು ಹೊರಟರು.
 
ಕೋಗಿಲೆ ಕೂಗುತ್ತಿಲ್ಲ, ಗುಬ್ಬಚ್ಚಿ ಮರಿ
ಗುಟುಕು ಬೇಡುತ್ತಿಲ್ಲ. ತ೦ಗಾಳಿ ಸ್ತಬ್ಧವಾಗಿದೆ
ತೇಜಸ್ವಿ ತೀರಿಕೊ೦ಡಿದ್ದಾರೆ.
 
ಮೂಡಿಗೆರೆಯ ಗಿಣಿ
ನಿರುತ್ತರದ ಒಡೆಯನ ಕ್ಯಾಮರಾ
ಕಣ್ಣಿಗಾಗಿ ಹುಡುಕಾಟ ನಡೆಸಿದೆ.
 
ಶಾ೦ತರಾಗಿ ಮಲಗಿದ್ದಾರೆ ತೇಜಸ್ವಿ
ಪಕ್ಕದಲ್ಲಿ ಉರಿಯುತ್ತಿದೆ ದೀಪ
ಎರಡೂ ವಿಸ್ಮಯಗಳೂ ಒ೦ದಾಗಿದೆ.

‍ಲೇಖಕರು G

September 8, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. Bharath Raj

    2ne paragraph chennagide….ಅನ೦ತ ವಿಶ್ವದ ರಹಸ್ಯ ಭೇದಿಸಲು ಹೊರಟರು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: