ಉಷಾ ಕಟ್ಟೆಮನೆ
ನನಗೆ ಈ ಸಂದರ್ಭದಲ್ಲಿ ನೆನಪಿಗೆ ಬಂದದ್ದು ಕುಮಾರ ವ್ಯಾಸನ ಈ ಮಾತುಗಳು
”ಅರಸು ರಾಕ್ಷಸ, ಮಂತ್ರಿಯೆಂಬುವ ಮೊರೆವ ಹುಲಿ,
ಪರಿವಾರ ಹದ್ದಿನ ನೆರವಿ, ಉರಿ ಉರಿಯುತಿದೆ ದೇಶ,
ಬಡವರ ಬಿನ್ನಪವಿನ್ನಾರು ಕೇಳುವರು……’
+++
ಕಾನೂನುನನ್ನು ರಚಿಸುವ ವಿಧಾನಸಭೆಯಲ್ಲೇ ಬ್ಲೂಪಿಲಂ ನೋಡುತ್ತಾ ಅದರ ಪಾವಿತ್ರ್ಯತೆಯನ್ನೇ ಹಾಳುಮಾಡಿದ
ಬಿಜೆಪಿ ಶಾಸಕರ ವಿರುದ್ಧ ಧ್ವನಿಯೆತ್ತದ ಹಿಂದೂ ಜಾಗರಣ ವೇದಿಕೆ
ಯಾವುದೋ ಖಾಸಗಿ ರೆಸಾರ್ಟ್ ನಲ್ಲಿ ಪಾಲ್ಗೊಂಡ ಯುವತಿಯರ ಮೇಲೆ
ದೈಹಿಕ ಹಲ್ಲೆ ನಡೆಸುವುದು ಯಾವ ನೈತಿಕತೆ?
]]>





ತತ್ವ ವೈರುಧ್ಯಗಳಿರುವ ಪಕ್ಷದ ನಡವಳಿಕೆಗಳು ಅನುಮಾನಾಸ್ಪದವಾಗಿವೆ.
Entha asahya aagutte ivella nodidre