ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಛಂದ ಪುಸ್ತಕ ಬಿಡುಗಡೆ ಯಾವಾಗಲೂ ಚಂದ. ಅವರು ತರುವ ಪುಸ್ತಕಗಳೂ ಚಂದ..

m s prasad
ಛಂದ ಪುಸ್ತಕ ಬಿಡುಗಡೆ ಯಾವಾಗಲೂ ಚಂದ. ಅವರು ತರುವ ಪುಸ್ತಕಗಳೂ ಚಂದ. ಅವರು ಅದನ್ನು ಮುದ್ರಿಸುವ ರೀತಿಯೂ ಚಂದ. ಹೀಗೆ ಚಂದಗಳನ್ನೇ ಬೆನ್ನಿಗೆ ಕಟ್ಟಿಕೊಂಡು ನಡೆಯುವ ವಸುಧೇಂದ್ರ ಅವರ ಕನಸಿನ ಈ ಕಾರ್ಯಕ್ರಮ ಹೇಗಿತ್ತು?. 
ಸದಾ ತುಂಟತನ ಮೆರೆಯುವ, ಕಾಲೆಳೆಯುವುದಕ್ಕೆ ಇನ್ನೊಂದು ಹೆಸರಾದ ಎಂ ಎಸ್ ಪ್ರಸಾದ್ ಅವರ ಕ್ಯಾಮೆರಾ ಕಣ್ಣು ಇಡೀ ಸಭಾಂಗಣದ ಒಳಗೆ ಹಾಗೂ ಹೊರಗೆ ಹರಿದಾಡಿದೆ. ಅವರೇ ಬಣ್ಣಿಸುವ ಹಾಗೆ ಕ್ಯಾಮೆರಾ ಎನ್ನುವುದೊಂದು ಬಲೆ, ಸಿಕ್ಕ ಫೋಟೋಗಳೆಲ್ಲಾ ಮೀನುಗಳೇ.. 
ಹಾಗೆ ಸಿಕ್ಕ ಕೆಲವು ಮೀನುಗಳು ‘ಅವಧಿ’ ಓದುಗರಿಗಾಗಿ.. 
manasu abhisarike rangoli
ಶಾಂತಿ ಕೆ ಅಪ್ಪಣ್ಣ ಅವರಿಗೆ ಛಂದ ಬಹುಮಾನದ ಜೊತೆಗೆ ಮತ್ತೊಬ್ಬ ಅಭಿಸಾರಿಕೆ ಕೃತಿ, ಬಿ ವಿ ಭಾರತಿ ಅವರ ಮಿಸಳ್ ಬಾಜಿ, ನವೀನ ಗಂಗೋತ್ರಿ ಅನುವಾದಿಸಿದ ನವ ಜೀವಗಳು ಬಿಡುಗಡೆಯಾಯ್ತು. ಕೃಷ್ಣಮೂರ್ತಿ ಹನೂರು, ಶ್ರೀನಿವಾಸ ವೈದ್ಯ, ಶತಾವದಾನಿ ಗಣೇಶ್ ಅತಿಥಿಗಳಾಗಿದ್ದರು. ಸುಧನ್ವ ದೇರಾಜೆ ಆರ್ಯಕ್ರಮವನ್ನು ಪೋಣಿಸಿದರು. ಈ ಎಲ್ಲಕ್ಕಿಂತಲೂ ಸೈ ಅನಿಸಿಕೊಂದದ್ದು ನಾಗರಾಜ ವಸ್ತಾರೆ ಅವರ ವೇದಿಕೆ ವಿನ್ಯಾಸ.
chanda7
chanda10
chanda16
chandaa8
chanda1
chanda4
chanda3
chanda5
chanda17
chanda6
chanda14
chanda11
chanda12
 
chanda13
chandaa9
chanda22
chanda21
chanda19
chanda15
 
chanda20

‍ಲೇಖಕರು Avadhi

17 February, 2016

10 Comments

  1. Bharathi b v

    ಥ್ಯಾಂಕ್ಸ್ ಅವಧಿ 🙂

    • ಎಸ್.ತಾರಾನಾಥ್ ಭದ್ರಾವತಿ

      ಅದ್ಭುತ, ವಿಭಿನ್ನ, ವಿಶಿಷ್ಟ, ಸೊಗಸಾದ, ಸುಂದರ, ಸುಮಧುರ ಕಾರ್ಯಕ್ರಮ.

  2. Anonymous

    ನಿಜ. ಇದೊಂದು ಚೆಂದದ ಕಾರ್ಯಕ್ರಮವಾಗಿತ್ತು.

  3. ಶಾಂತಿ ಕೆ ಅಪ್ಪಣ್ಣ

    ಅವಿಸ್ಮರಣೀಯ ದಿನ……

  4. Anonymous

    ಆತ್ಮೀಯ ಕಾರ್ಯಕ್ರಮ . ಅಭಿನಂದನೆಗಳು .

  5. Anonymous

    ಪುಸ್ತಕ ಬಿಡುಗಡೆ ಸಮಾರಂಭ , “ಮಸ್ತ್ ಮಸ್ತ್ ಮಸ್ತ್ ” (Y)

  6. Anonymous

    ಛಂದದ ಪುಸ್ತಕ ಬಿಡುಗಡೆ ಸಮಾರಂಭ ” ಮಸ್ತ್ ಮಸ್ತ್ ಮಸ್ತ್ ” (Y)
    — ಜಹಾಪನ (ಜಯಪ್ರಕಾಶ್. ಇ)

  7. Vihi wadgi

    I love vastare sir and chhànda

  8. irshad ahmed

    ಮತ್ತೊಂದು ಇಂಥಾ ಸುದಿನಕ್ಕೆ ಕಾಯುತಿರುವೆ..

  9. yallappa yakolli

    vasudendra avar amantrana bandittu. phone madi wish madidde .photo nodi nanu karyakramakke bandaste khushi aytu, hats up chand prakashana and avadhi

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading