ಸಂಚಾರಿ ಥಿಯೇಟರ್ ನಲ್ಲಿ ಮಕ್ಕಳ ಕಲರವ. ರಂಗದ ತುಂಬೆಲ್ಲಾ ಚಿಣ್ಣರ ಚಿಲಿಪಿಲಿ.
ಚಂದ್ರ ಕೀರ್ತಿ ನಿರ್ದೇಶನದಲ್ಲಿ ಮೂಡಿಬಂದ ‘ಬಾಲವೊಂದಿದ್ದರೆ ?’
ನಾಟಕ ಪ್ರದರ್ಶನದಲ್ಲಿ ಮಕ್ಕಳು ತೋರಿದ ಪ್ರತಿಭೆಗೆ ನೆರೆದವರೆಲ್ಲರ ಮುಗಿಲು ಮುಟ್ಟಿದ ಚಪ್ಪಾಳೆ.
ಅದ್ಭುತ ಪ್ರದರ್ಶನಕ್ಕೆ ಕಳೆದ ಇಪ್ಪತ್ತು ದಿನಗಳ ಶ್ರಮ ಸಾರ್ಥಕವಾದ ಘಳಿಗೆ.
ಪುಟಾಣಿಗಳ ಪ್ರದರ್ಶನದಲ್ಲಿ ನೆರೆದವರೆಲ್ಲರ ಮನಸ್ಸಿಂದ ಕತ್ತರಿಸಿ ಹೋದ ಬಾಲ.
ನಾಟಕ ಪ್ರದರ್ಶನದ ಕೆಲವು ಅವಿಸ್ಮರಣೀಯ ಘಳಿಗೆಗಳ ಛಾಯಾಚಿತ್ರಗಳು ನಮ್ಮ ‘ಅವಧಿ’ ಆಪ್ತರಿಗೆ
ಚಿತ್ರಗಳು: ಕಾರ್ತಿಕ್ ವಿ ಎನ್
ಫೋಟೋಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ:
nice