
ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು
ಕರ್ನಾಟಕ ಚಲನಚಿತ್ರ ಅಕಾಡೆಮಿ, ಸುಚಿತ್ರಾ ಫಿಲಂ ಸೊಸೈಟಿ, ಕೆ.ವಿ. ಸುಬ್ಬಣ್ಣ ಆಪ್ತಸಮೂಹ, ಬೆಂಗಳೂರು
ಇವರ ಸಂಯುಕ್ತಾಶ್ರಯದಲ್ಲಿ
ಸಾಹಿತ್ಯ – ಚಲನಚಿತ್ರ ಅಧ್ಯಯನ ಸರಣಿ
ಪದ್ಮಶ್ರೀ ಗಿರೀಶ್ ಕಾಸರವಳ್ಳಿ ಅವರ ಚಲನಚಿತ್ರಗಳ ವಿಮರ್ಶೆ, ಸಂವಾದ ಹಾಗೂ ಪ್ರದರ್ಶನ
ದಿನಾಂಕ: ೧೮ ಮತ್ತು ೧೯ ಜೂನ್ ೨೦೧೧
ಸ್ಥಳ: ಸುಚಿತ್ರಾ ಸಭಾಂಗಣ, ಬನಶಂಕರಿ, ಬೆಂಗಳೂರು
ದಿನಾಂಕ: ೧೮-೬-೨೦೧೧ ಉದ್ಘಾಟನಾ ಸಮಾರಂಭ ಬೆಳಗ್ಗೆ ೧೦.೩೦ಕ್ಕೆ
ವಿಚಾರಗೋಷ್ಠಿ ಉದ್ಘಾಟನೆ : ಡಾ. ಯು.ಆರ್. ಅನಂತಮೂರ್ತಿ
ಛಾಯಾಚಿತ್ರ ಪ್ರದರ್ಶನ ಉದ್ಘಾಟನೆ : ಶ್ರೀ ಟಿ.ಎಸ್. ನಾಗಾಭರಣ
ಅಧ್ಯಕ್ಷತೆ : ಪ್ರೊ. ಎಂ.ಎಚ್. ಕೃಷ್ಣಯ್ಯ
ಪ್ರಾಸ್ತಾವಿಕ : ಪ್ರೊ. ಎನ್. ಮನುಚಕ್ರವರ್ತಿ
ಬೆಳಗ್ಗೆ ೧೧.೩೦ ರಿಂದ ೧.೩೦ ಗೋಷ್ಠಿ-೧
ಕರ್ನಾಟಕ ಸಾಂಸ್ಕೃತಿಕ ರಾಜಕೀಯ : ಕಾಸರವಳ್ಳಿ ಅವರ
ಚಿತ್ರಗಳ ತಾತ್ವಿಕ ಅನುಸಂಧಾನ – ಎನ್. ವಿದ್ಯಾಶಂಕರ್
ಕಾಸರವಳ್ಳಿ ಅವರ ಚಲನಚಿತ್ರಗಳ ಮಾರ್ಗ
ಅಧ್ಯಕ್ಷತೆ : – ಶ್ರೀ ಕೆ.ವಿ. ಅಕ್ಷರ
ಮಧ್ಯಾಹ್ನ ೨.೩೦ರಿಂದ ೪.೩೦ ಗೋಷ್ಠಿ-೨
ಕಾಸರವಳ್ಳಿ ನಿರ್ದೇಶನದ ಕೆ.ಕೆ. ಹೆಬ್ಬಾರ್ ಸಾಕ್ಷ್ಯಚಿತ್ರ ಪ್ರದರ್ಶನ ಮತ್ತು ಸಂವಾದ
ಕಾಸರವಳ್ಳಿ ಅವರ ಪ್ರತಿಮಾಲೋಕ – ಅನಿಲ್ ಕುಮಾರ್
ಅಧ್ಯಕ್ಷತೆ : ಶ್ರೀ ಸುರೇಶ್ ಜಯರಾಮ್
ಸಂಜೆ : ೫.೦೦ಕ್ಕೆ ಸಾಹಿತ್ಯ ಸಂಜೆ ಕಾರ್ಯಕ್ರಮದಲ್ಲಿ ‘ಗುಲಾಬಿ ಟಾಕೀಸ್ ಚಿತ್ರಪಠ್ಯ ಕೃತಿ ಬಿಡುಗಡೆ – ಡಾ. ಯು.ಆರ್. ಅನಂತಮೂರ್ತಿ ಅವರಿಂದ
ಗಿರೀಶ್ ಕಾಸರವಳ್ಳಿ ಅವರೊಂದಿಗೆ ಸಂವಾದ :
ಪ್ರೊ. ಎಂ.ಎಚ್. ಕೃಷ್ಣಯ್ಯ
ಡಾ. ಯು.ಆರ್.ಅನಂತಮೂರ್ತಿ
ಪ್ರೊ. ಟಿ.ಪಿ. ಅಶೋಕ
ಶ್ರೀ ಕೆ.ವಿ. ಅಕ್ಷರ
ಪ್ರೊ. ಎನ್. ಮನುಚಕ್ರವರ್ತಿ
ಶ್ರೀ ಲಿಂಗದೇವರು
ಸಂಜೆ : ೬.೦೦ಕ್ಕೆ : ಗುಲಾಬಿ ಟಾಕೀಸ್ ಚಲನಚಿತ್ರ ವೀಕ್ಷಣೆ
೧೯-೬-೨೦೧೧ ಗೋಷ್ಠಿ -೩ ಬೆಳಗ್ಗೆ ೧೦.೦೦ಕ್ಕೆ
ಸಾಹಿತ್ಯ ಕೃತಿಗಳು ಮತ್ತು ಕಾಸರವಳ್ಳಿ ಚಿತ್ರಗಳು: ಪ್ರಕ್ರಿಯೆಯ ಅಧ್ಯಯನ – ಶ್ರೀ ಮಂಜುನಾಥ್
ಅಕ್ಷರದಿಂದ ಪ್ರತಿಮೆಗೆ – ಗಿರೀಶ್ ಕಾಸರವಳ್ಳಿ ಅವರ ಪಠ್ಯಗಳ ಕಲ್ಪನೆ – ಶ್ರೀ ಎಂ.ಎಸ್.ನಾಗರಾಜರಾವ್
ಅಧ್ಯಕ್ಷತೆ : ಪ್ರೊ. ಟಿ.ಪಿ. ಅಶೋಕ
ಗೋಷ್ಠಿ-೪ ಮಧ್ಯಾಹ್ನ ೨.೦೦ರಿಂದ ೪.೦೦
ಕಾಸರವಳ್ಳಿ ಅವರ ಚಿತ್ರಗಳ ಪ್ರತಿಮಾಲೋಕ :
ಸೌಂದರ್ಯ ಮೀಮಾಂಸೆ, ಶೈಲಿ, ಬಂಧ, ಚೌಕಟ್ಟು – ಶ್ರೀ ಬಿ. ಸುರೇಶ
ಕಾಸರವಳ್ಳಿ ಅವರ ಚಿತ್ರಗಳಲ್ಲಿ ಸ್ತ್ರೀ ಪಾತ್ರಗಳ ವಿಭಿನ್ನ ನೆಲೆಗಳು
ಮತ್ತು ಪ್ರಜ್ಞಾವಿಕಸನದ ಬಹುಮುಖೀ ಆಯಾಮಗಳು – ಶ್ರೀಮತಿ ದೀಪಾ ಗಣೇಶ್
ಅಧ್ಯಕ್ಷತೆ : ಪ್ರೊ. ಎಂ.ಎಚ್. ಕೃಷ್ಣಯ್ಯ
ಸಂಜೆ: ೫.೦೦ರಿಂದ ೬.೦೦ ಪದ್ಮಶ್ರೀ ಗಿರೀಶ್ ಕಾಸರವಳ್ಳಿ ಅವರೊಂದಿಗೆ ಸಂವಾದ
ಸಂವಾದಕರು : ಪ್ರೊ. ಎನ್. ಮನುಚಕ್ರವರ್ತಿ
ಅಧ್ಯಕ್ಷತೆ : ಶ್ರೀ ಟಿ.ಎಸ್. ನಾಗಾಭರಣ
ಎರಡೂ ದಿನಗಳು ಗಿರೀಶ್ ಕಾಸರವಳ್ಳಿ ಅವರ ಪುಸ್ತಕಗಳು ಮತ್ತು ಚಲನಚಿತ್ರಗಳ ಆಯ್ದ ಛಾಯಾಚಿತ್ರಗಳ ಪ್ರದರ್ಶನವಿರುತ್ತದೆ.







0 Comments