ಸುಮತಿ ಮುದ್ದೇನಹಳ್ಳಿ
ಕೆನ್ನೆಕ್ಟಿಕೆಟ್, ನ್ಯೂಟೌನ್-ನ ಸ್ಕೂಲ್ ಶೂಟಿ೦ಗ್ ಪ್ರಕರಣದಲ್ಲಿ ಮತ್ತೊಮ್ಮೆ ಕ೦ಡಿದ್ದು ನನ್ನ ಪ್ರಿಯ ಫಿಲಾಸಫಿ:
ಶೂಟ್ ಮಾಡುವವನು ಒಬ್ಬನಾದ್ರೆ ಕಾಯುವವರು ಮಿಲಿಯಗಟ್ಟಲೆ ಜನ…
ಅಲ್ಲಿನ ಶಾಲಾ ಮಕ್ಕಳಿಗಾಗಿ ಎಷ್ಟು ಬೇಗ ಇನ್ನೊ೦ದು ಸ್ಕೂಲ್ ಕಟ್ಟಡ ಸಿಧ್ಧ ಪಡಿಸುತ್ತಿದ್ದಾರೆ.
ಇದಕ್ಕಾಗಿ ಎಷ್ಟು ಬಡಗಿಗಳು, ಕೆಲಸಗಾರರು ಸ್ವಸಹಾಯ ಮಾಡುತ್ತಿದ್ದಾರೆ;
ದುಡ್ಡಿನ ಸಹಾಯ ಮಾಡುವವರೆಷ್ಟೋ ಜನ…
ಈ ಕಾಯುವ ಪ್ರತಿಯೊಬ್ಬರಿಗೂ ಪ್ರಣಾಮಗಳು






alvaa !!!!!!
ಅರರೆ….ಇದ್ಯಾವಾಗ ಇಲ್ಲಿ ಬ೦ತ್ರವ್ವಾ! 🙂