ಕೆವಿ ಸುಬ್ಬಣ್ಣ ಆಪ್ತಮಂದಿರದಲ್ಲಿ ಬಿ ವಿ ಕಾರಂತರ ನೆನಪಿನಲ್ಲಿ ಒಂದು ಸಾಕ್ಷ್ಯಚಿತ್ರ, ನಿರ್ದೇಶನ ಪಿ ಎನ್ ರಾಮಚಂದ್ರ. ನಂತರ ಗಿರೀಶ್ ಕಾಸರವಳ್ಳಿಯವರೊಡನೆ ಸಂವಾದ.
ದಿನಾಂಕ : ೨೧/೯/೨೦೧೪, ಭಾನುವಾರ
ಸಂಜೆ ೫ ಗಂಟೆ
ಕೆ ವಿ ಸುಬ್ಬಣ್ಣ ಆಪ್ತಮಂದಿರ
151, 7ನೇ ಕ್ರಾಸ್, ಟೀಚರ್ಸ್ ಕಾಲನಿ, ಮೊದಲನೆಯ ಹಂತ, ದಯಾನಂದ ಸಾಗರ್ ಕಾಲೇಜ್ ಹತ್ತಿರ, ವಸುಧಾ ಭವನ ಎದುರು. ಬೆಂಗಳೂರು ೫೬೦ ೦೭೮.
Mobile no 8892795666
0 ಪ್ರತಿಕ್ರಿಯೆಗಳು