ಕೂರ್ಮಾವತಾರಕ್ಕೆ ಇಮ್ಯಾಜಿನ್ ಇಂಡಿಯಾ ಪ್ರಶಸ್ತಿ!
ಕೂರ್ಮಾವತಾರದ ನಿರ್ದೇಶನಕ್ಕಾಗಿ ಗಿರೀಶ್ ಕಾಸರವಳ್ಳಿ ಅವರಿಗೆ
ಮತ್ತು ಅದರಲ್ಲಿನ
ಉತ್ತಮ ನಟನೆಗೆ ಶಿಕಾರಿಪುರ ಕೃಷ್ಣಮೂರ್ತಿಯವರಿಗೆ ಪ್ರಶಸ್ತಿ!
ಸ್ಪೇನ್ ದೇಶದ ಮ್ಯಾಡ್ರಿಡ್ ನಲ್ಲಿ ನಡೆದ Imagine India film Festival ನಲ್ಲಿ ಚಿತ್ರ ಈ ಪ್ರಶಸ್ತಿಗಳನ್ನು ಗೆದ್ದಿದೆ.
ಅಭಿನಂದನೆಗಳು.







ಅಭಿನಂದನೆಗಳು ಸರ್…. 🙂 ದೂರದೂರಿನಲ್ಲಿ ಕನ್ನಡದ ಬಾವುಟ ಹಾರಿಸಿದ ನೀವು ನಮ್ಮೆಲ್ಲರ ಹೆಮ್ಮೆ… 🙂
ಅಭಿನಂದನೆಗಳು!
abhinandanegalu