ಕರ್ನಾಟಕ ಸರ್ಕಾರವು ಗಡಿ ಭಾಗದಲ್ಲಿ ಸಾಹಿತ್ಯ/ಸಂಶೋಧನೆ ಕ್ಷೇತ್ರದಲ್ಲಿ ಸುಧೀರ್ಘ ಸೇವೆ ಹಾಗೂ ಅನನ್ಯ ಕೊಡುಗೆಯನ್ನು ನೀಡುತ್ತ ಬಂದಿರುವ ಗಣ್ಯರನ್ನು ಆಯ್ಕೆ ಮಾಡಿ ಕೊಡಲಾಗುತ್ತಿರುವ ೨೦೧೨ ನೇ ಸಾಲಿನ “ಪ್ರೊ. ಕೆ.ಜಿ. ಕುಂದಣಗಾರಗಡಿನಾಡ ಸಾಹಿತ್ಯ ಪ್ರಶಸ್ತಿ”ಗೆ ಕುಂವೀಯವರನ್ನು ಆಯ್ಕೆ ಮಾಡಲಾಗಿದೆ.
ಪ್ರಶಸ್ತಿಯು ಮೂರು ಲಕ್ಷ ರೂಪಾಯಿಗಳ ನಗದು, ಪ್ರಶಸ್ತಿ ಪುತ್ಥಳಿ, ಫಲಕವನ್ನು ಒಳಗೊಂಡಿರುತ್ತದೆ.
ಕುಂವೀ’ಯವರಿಗೆ ’ಅವಧಿ’ಯ ಅಭಿನಂದನೆಗಳು.
ಅಭಿನಂದನೆಗಳು ‘ಕುಂವೀ’… 🙂
kumvee thamage ananya Shubhashayagalu.
ಕುಂ.ವೀ ಸರ್ ನಮ್ಮ ರಾಜ್ಯದವರೆಂದು ಅದು ನನ್ನ ಉರುನವರೆಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ… ನನ್ನ ಶುಭ ಹಾರೈಕೆಗಳು..
abhinadanegaLu..sir
abhinandanegalu sir
ಕುಂ.ವೀ. ಸರ್ ಗೆ ಅಭಿನಂದನೆಗಳು
sir, abhinandanegalu..
ABHINANDANEGALU PRIYARE.
Thumbhu hrudayada abinandanegalu.
Ugadiya sihi suddi.
congrats my lovely KUM V
congrats sir
anna saab abhinandane