ಶಿವಮೊಗ್ಗ ಜಿಲ್ಲೆಯ, ಸಾಗರ ತಾಲೂಕಿನ ತುಮುರಿ ಯಲ್ಲಿ 1990 ರಲ್ಲಿ ಪ್ರಾರಂಭವಾದ ನಾಟಕ ತಂಡ ‘ಕಿನ್ನರ ಮೇಳ’ .ರಂಗ ನಿರ್ದೇಶಕ ‘ಕೆ ಜಿ ಕೃಷ್ಣ ಮೂರ್ತಿ’ ಅವರ ಸಾರಥ್ಯದಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ನಾಟಕ ಪ್ರದರ್ಶನ ಗಳನ್ನು ನೀಡುತ್ತಾ ಬಂದಿದೆ . ಹೀಗೆಕಿನ್ನರ ಮೇಳ ನಾಟಕ ತಂಡ ಬೇರೆ ಬೇರೆ ಕಡೆಗಳಲ್ಲಿ ಅಭಿನಯಿಸಿದ ನಾಟಕಗಳ ಒಂದು ನೋಟ ಇಲ್ಲಿದೆ.
ಇನ್ನಷ್ಟು ಫೋಟೋಗಳು : ಸೈಡ್ ವಿಂಗ್
0 ಪ್ರತಿಕ್ರಿಯೆಗಳು