ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಾಮರಾಜ ಮಾರ್ಗ ಪುಸ್ತಕ ಬಿಡುಗಡೆ …

ರವಿಬೆಳೆಗೆರೆಯವರ ಕಾಮರಾಜ ಮಾರ್ಗ ಪುಸ್ತಕ ಇತ್ತೀಚಿಗೆ ಬೆಂಗಳೂರಿನಲ್ಲಿ ಬಿಡುಗಡೆಯಾಯಿತು. ಎಂ.ಪಿ.ಪ್ರಕಾಶ್ , ಗಾಯಕಿ ಬಿ.ಆರ್ .ಛಾಯಾ , ವಿಶ್ವೇಶ್ವರ ಭಟ್ ಸೇರಿದಂತೆ ಹಲವು ಮಂದಿ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ,ಆ ಕಾರ್ಯಕ್ರಮದ ಒಂದು ನೋಟ ಇಲ್ಲಿದೆ.

ಚಿತ್ರಗಳು: ಶಿವೂ.ಕೆ
ಇನ್ನಷ್ಟು ಫೋಟೋಗಳು : ಓದು ಬಜಾರ್

 

‍ಲೇಖಕರು avadhi

15 November, 2010

1 Comment

  1. BALU

    please mention about Mr. Ramesh Kumar speach , awsome great

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading