ರವಿಬೆಳೆಗೆರೆಯವರ ಕಾಮರಾಜ ಮಾರ್ಗ ಪುಸ್ತಕ ಇತ್ತೀಚಿಗೆ ಬೆಂಗಳೂರಿನಲ್ಲಿ ಬಿಡುಗಡೆಯಾಯಿತು. ಎಂ.ಪಿ.ಪ್ರಕಾಶ್ , ಗಾಯಕಿ ಬಿ.ಆರ್ .ಛಾಯಾ , ವಿಶ್ವೇಶ್ವರ ಭಟ್ ಸೇರಿದಂತೆ ಹಲವು ಮಂದಿ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ,ಆ ಕಾರ್ಯಕ್ರಮದ ಒಂದು ನೋಟ ಇಲ್ಲಿದೆ.
ಚಿತ್ರಗಳು: ಶಿವೂ.ಕೆ
ಇನ್ನಷ್ಟು ಫೋಟೋಗಳು : ಓದು ಬಜಾರ್








please mention about Mr. Ramesh Kumar speach , awsome great