ನನಗೆ ಅಸೂಯೆ ಉಂಟಾಗುತ್ತಿದೆ. ಚೆಂದಾಗಿ ರೂಪಿಸಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲಾಗುತ್ತಿಲ್ಲವೆಂದು. ನಾನು ಅಂದೇ ಹಾಸನದಲ್ಲಿ ಒಂದು ಉಪನ್ಯಾಸ ನೀಡಬೇಕಾಗಿದೆ. ಕಾರ್ಯಕ್ರಮ ಯಶಸ್ವಿಯಾಗಲಿ.ಹೊಸ ಚಿಂತನೆಗಳು ಮೂಡಿ ಬರಲಿ.ಕೀರಂರವರಿಗೆ ಸೂಕ್ತವಾದ ಕಾಣಿಕೆಯಾಗಿ.
ಜಿ ಎನ್ ನಾಗರಾಜ್
Loading...
Shivappa Nayak
on 4 August, 2013 at 2:52 PM
Sir, please postpone your lecture and come to kiram program. That will be your tribute to kiram sir.
Loading...
C P NAGARAJA
on 5 August, 2013 at 7:58 AM
ಕೀರಂ ನೆನಪಿನ ರಾತ್ರಿಯ ವೇಳಾಪಟ್ಟಿಯಲ್ಲಿನ ಸಂಜೆ ಆರರಿಂದ ಬೆಳಗಿನ ಆರರವರೆಗೆ ಎಂಬುದನ್ನು ನೋಡುತ್ತಿದ್ದಂತೆಯೇ , ಶಿವರಾತ್ರಿಯಂದು ಬೆಳಗಾನ ಎಚ್ಚರವಿದ್ದು ಶಿವ ಧ್ಯಾನದಲ್ಲಿ ಮಗ್ನರಾಗುವ ಶಿವ ಭಕ್ತರು ಮತ್ತು ಯಾತ್ರೆ ಹೋಗುವುದಕ್ಕೆ ಮೊದಲು ಒಮ್ಮೊಮ್ಮೆ ಬೆಳಗಾನ ದೇವರ ನಾಮ ಸ್ಮರಣೆಯಲ್ಲಿರುವ ಅಯ್ಯಪ್ಪ ಸ್ವಾಮಿಯ ಭಕ್ತರು ನೆನಪಾದರು . ಸಾಹಿತ್ಯದ ಅಧ್ಯಯನದಲ್ಲಿ ತಮ್ಮನ್ನು ತೊಡಗಿಸಿಕೊಂಡು , ತನ್ನ ಆವರಣದಲ್ಲಿನ ಎಲ್ಲಾ ವ್ಯಕ್ತಿಗಳ ಮನದಲ್ಲಿಯೂ ಸಾಹಿತ್ಯವನ್ನು ಓದುವ ಮತ್ತು ಮನನ ಮಾಡುವ ಬಗೆಯನ್ನು ಅರಿಯುವಂತೆ ಮಾಡುತ್ತಿದ್ದ ಗುರು ಕೀರಂ ಅವರ ನೆನಪಿಗೆ ” ಭಕ್ತಿಯ ಮತ್ತು ಭಕ್ತರ ಆವರಣದ ಚೌಕಟ್ಟನ್ನು ಹಾಕಿರುವುದರಲ್ಲಿ ವಿಶೇಷವಾದುದು ಏನಾದರೂ ಇದೆಯೇ ಎಂಬುದನ್ನು ತಿಳಿಯಬೇಕೆಂಬ ಕುತೂಹಲ ನನ್ನದಾಗಿದೆ .
ಸಿ ಪಿ ನಾಗರಾಜ , ಬೆಂಗಳೂರು . —
ನನಗೆ ಅಸೂಯೆ ಉಂಟಾಗುತ್ತಿದೆ. ಚೆಂದಾಗಿ ರೂಪಿಸಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲಾಗುತ್ತಿಲ್ಲವೆಂದು. ನಾನು ಅಂದೇ ಹಾಸನದಲ್ಲಿ ಒಂದು ಉಪನ್ಯಾಸ ನೀಡಬೇಕಾಗಿದೆ. ಕಾರ್ಯಕ್ರಮ ಯಶಸ್ವಿಯಾಗಲಿ.ಹೊಸ ಚಿಂತನೆಗಳು ಮೂಡಿ ಬರಲಿ.ಕೀರಂರವರಿಗೆ ಸೂಕ್ತವಾದ ಕಾಣಿಕೆಯಾಗಿ.
ಜಿ ಎನ್ ನಾಗರಾಜ್
Sir, please postpone your lecture and come to kiram program. That will be your tribute to kiram sir.
ಕೀರಂ ನೆನಪಿನ ರಾತ್ರಿಯ ವೇಳಾಪಟ್ಟಿಯಲ್ಲಿನ ಸಂಜೆ ಆರರಿಂದ ಬೆಳಗಿನ ಆರರವರೆಗೆ ಎಂಬುದನ್ನು ನೋಡುತ್ತಿದ್ದಂತೆಯೇ , ಶಿವರಾತ್ರಿಯಂದು ಬೆಳಗಾನ ಎಚ್ಚರವಿದ್ದು ಶಿವ ಧ್ಯಾನದಲ್ಲಿ ಮಗ್ನರಾಗುವ ಶಿವ ಭಕ್ತರು ಮತ್ತು ಯಾತ್ರೆ ಹೋಗುವುದಕ್ಕೆ ಮೊದಲು ಒಮ್ಮೊಮ್ಮೆ ಬೆಳಗಾನ ದೇವರ ನಾಮ ಸ್ಮರಣೆಯಲ್ಲಿರುವ ಅಯ್ಯಪ್ಪ ಸ್ವಾಮಿಯ ಭಕ್ತರು ನೆನಪಾದರು . ಸಾಹಿತ್ಯದ ಅಧ್ಯಯನದಲ್ಲಿ ತಮ್ಮನ್ನು ತೊಡಗಿಸಿಕೊಂಡು , ತನ್ನ ಆವರಣದಲ್ಲಿನ ಎಲ್ಲಾ ವ್ಯಕ್ತಿಗಳ ಮನದಲ್ಲಿಯೂ ಸಾಹಿತ್ಯವನ್ನು ಓದುವ ಮತ್ತು ಮನನ ಮಾಡುವ ಬಗೆಯನ್ನು ಅರಿಯುವಂತೆ ಮಾಡುತ್ತಿದ್ದ ಗುರು ಕೀರಂ ಅವರ ನೆನಪಿಗೆ ” ಭಕ್ತಿಯ ಮತ್ತು ಭಕ್ತರ ಆವರಣದ ಚೌಕಟ್ಟನ್ನು ಹಾಕಿರುವುದರಲ್ಲಿ ವಿಶೇಷವಾದುದು ಏನಾದರೂ ಇದೆಯೇ ಎಂಬುದನ್ನು ತಿಳಿಯಬೇಕೆಂಬ ಕುತೂಹಲ ನನ್ನದಾಗಿದೆ .
ಸಿ ಪಿ ನಾಗರಾಜ , ಬೆಂಗಳೂರು . —