ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಾಜಾಣ ಕಾವ್ಯ ಕಮ್ಮಟ..

ಡಿಸೆಂಬರ್ ೫,೬,೭ ರಂದು ಕುಪ್ಪಳಿಯಲ್ಲಿ  ಕಾಜಾಣ ಬಳಗವು ಕಾವ್ಯ, ರಂಗ, ಸಿನಿಮಾ ಕುರಿತು ಅಭಿವ್ಯಕ್ತಿ-೨೦೨೫ – ಕಮ್ಮಟವನ್ನು ಆಯೋಜಿಸುತ್ತಿದೆ.

ಪ್ರತೀ ಆಸಕ್ತಿ ಹೊಂದಿದ ಕ್ಷೇತ್ರದಿಂದ ೨೦ ಜನರಿಗೆ ಮಾತ್ರ ಅವಕಾಸವಿದ್ದು ಕಮ್ಮಟದಲ್ಲಿ ಪಾಲ್ಗೊಳ್ಳಲು ಅರ್ಜಿಯನ್ನು ಆಹ್ವಾನಿಸಿದೆ. 

ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಅಕ್ಟೋಬರ್ ೧೦ 

‍ಲೇಖಕರು Admin

25 September, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading